HEALTH TIPS

ಕುಲಾಲ ಸಂಘದಿಂದ ಪೊಡಿಪ್ಪಳ್ಳದಲ್ಲಿ ನೆರವು ಹಸ್ತಾಂತರ

ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ, ತೂಮಿನಾಡು ಆಶ್ರಯದಲ್ಲಿ ಸಹೃದಯ ಕುಲಾಲ ಬಂಧುಗಳ/ದಾನಿಗಳ ಸಹಕಾರದಿಂದ ರೂಪುಗೊಂಡ ಕುಲಾಲ ಸಮಾಜದ ನೊಂದ ಜೀವಕ್ಕೊಂದು ಆಸರೆ ಸಮಾಜ ಸೇವಾ ಕಾರ್ಯ ಉದ್ದೇಶದ 14 ನೇ ಕುಲಾಲ ಆಸರೆ  ಸಹಾಯಹಸ್ತವನ್ನು ಕುಲಾಲ ಸಂಘ ಕುಂಬ್ದಾಜೆ ಶಾಖೆಗೋಳಪಟ್ಟ ಪೊಡಿಪಳ್ಳ ನಿವಾಸಿ ದಿ.ಕೊರಗಪ್ಪ ಮೂಲ್ಯರ ಕುಟುಂಬಕ್ಕೆ  ಚೆಕ್ ಮುಖಾಂತರ ಹಸ್ತಾಂತರಿಸಲಾಯಿತು.  

ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು, ಸಂಘಟನಾ ಸಂಚಾಲಕ ಸುಧೀರ್ ರಂಜನ್ ದೈಗೋಳಿ, ಕುಲಾಲ ಸಂಘ ಕುಂಬ್ದಾಜೆ ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯ ಸತೀಶ್ ಮಾಸ್ತರ್ ಏತಡ್ಕ ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries