ಸಮರಸ ಚಿತ್ರಸುದ್ದಿ: ಬದಿಯಡ್ಕ: ಮಂಗಳೂರಿನ ಕರಾವಳಿ ನೃತ್ಯಕಲಾ ಪರಿಷತ್ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಭರತಮುನಿ ಜಯಂತಿ ಅಂಗವಾಗಿ ಶ್ರೀ ಎಡನೀರು ಮಠದಲ್ಲಿ ಆಯೋಜಿಸಲಾಗಿದ್ದ ನಾಟ್ಯಾರ್ಚನೆ ಮತ್ತು ಕಥಕ್ಕಳಿ ದರ್ಶನ ಅನ್ವಯ ಕಥಕ್ಕಳಿ ಪ್ರದರ್ಶನ ನಡೆಯಿತು.
0
samarasasudhi
ಮಾರ್ಚ್ 16, 2026
ಸಮರಸ ಚಿತ್ರಸುದ್ದಿ: ಬದಿಯಡ್ಕ: ಮಂಗಳೂರಿನ ಕರಾವಳಿ ನೃತ್ಯಕಲಾ ಪರಿಷತ್ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಭರತಮುನಿ ಜಯಂತಿ ಅಂಗವಾಗಿ ಶ್ರೀ ಎಡನೀರು ಮಠದಲ್ಲಿ ಆಯೋಜಿಸಲಾಗಿದ್ದ ನಾಟ್ಯಾರ್ಚನೆ ಮತ್ತು ಕಥಕ್ಕಳಿ ದರ್ಶನ ಅನ್ವಯ ಕಥಕ್ಕಳಿ ಪ್ರದರ್ಶನ ನಡೆಯಿತು.