ಬದಿಯಡ್ಕ: ರಾಷ್ಟ್ರೀಯ ಅಂಧತ್ವ, ದೃಷ್ಟಿಹೀನತೆ ನಿಯಂತ್ರಣ ಕಾರ್ಯಕ್ರಮದಂಗವಾಗಿ ಕಾಸರಗೋಡು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸಂಚರಿಸುವ ನೇತ್ರ ವಿಭಾಗ ಹಾಗೂ ಚೆಂಗಳ ಪಂಚಾಯಿತಿ ಕುಟುಂಬ ಆರೋಗ್ಯ ಕೇಂದ್ರ ಮತ್ತು ಮಾವಿನಕಟ್ಟೆ ಪರಿವಾರಸಮೇತ ಶ್ರೀ ಅಯ್ಯಪ್ಪ ಭಜನಾ ಮಂದಿರದ ತ್ರಿವೇಣಿ ಸಭಾಂಗಣದಲ್ಲಿ ಶನಿವಾರ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಶಿಬಿರದಲ್ಲಿ ಸುಮಾರು 60ಕ್ಕಿಂತಲೂ ಅ?ಕ ಮಂದಿ ಭಾಗವಹಿಸಿದರು.
ತ್ರಿವೇಣಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಶ್ರೀಮಂದಿರದ ಅಧ್ಯಕ್ಷ ವಿಶ್ವನಾಥ ಬಳ್ಳಪದವು ಉದ್ಘಾಟಿಸಿದರು. ಶಿಬಿರದ ಸಂಯೋಜಕ ರಾಜೇಶ್ ನೆಕ್ರಾಜೆ ಉಪಸ್ಥಿತರಿದ್ದರು.
ಶಿಬಿರದಲ್ಲಿ ಡಾ. ಅಪರ್ಣ ಎಸ್., ಜಿಲ್ಲಾ ಕೋ ಆರ್ಡಿನೇಟರ್ ಒಪೆÇ್ತೀಮೆಟ್ರಿಸ್ಟ್ ಕವಿತಾ ಪಿ., ಮೊಬೈಲ್ ಯುನಿಟ್ನ ಒಪೆÇ್ತೀಮೆಟ್ರಿಸ್ಟ್ ನಮಿತಾ, ಚೆರ್ಕಳ ಎ-ಎಚ್ಸಿಯ ಒಪೆÇ್ತೀಮೆಟ್ರಿಸ್ಟ್ -ತಿಮಾ ಹಬೀಬಾ ತಸ್ಲೀಂ ಪಿ.ಎಸ್., ಬದಿಯಡ್ಕ ಸಿಎಚ್ಸಿಯ ಒಪೆÇ್ತೀಮೆಟ್ರಿಸ್ಟ್ ಆದರ್ಶ್ ಎಂ., ನಸಿರ್ಂಗ್ ಅಸಿಸ್ಟೆಂಟ್ ಬಾಸು ಸಿ., ಚಾಲಕ ಜೋಮನ್ ಮತ್ತಿತರರು ಭಾಗವಹಿಸಿದರು. ಮಂದಿರದ ಪದಾಧಿಕಾರಿಗಳು ಭಾಗವಹಿಸಿದರು.

.jpg)
.jpg)
