ಉಪ್ಪಳ: ಬಾಯಾರು ಕೆರೆಮೂಲೆ ನಿವಾಸಿ, ಹಿರಿಯ ಕೃಷಿಕರಾಗಿದ್ದ ಸುಬ್ರಾಯ ಭಟ್(91) ಅಲ್ಪ ಕಾಲದ ಅಸೌಖ್ಯದ ಬಳಿಕ ಶನಿವಾರ ಸಂಜೆ ನಿಧನರಾದರು. ಪ್ರಸ್ತುತ ಕೊಣಾಜೆಯಲ್ಲಿ ಪುತ್ರನ ಜೊತೆ ವಾಸಿಸುತ್ತಿದ್ದರು. ಮೃತರು ಪುತ್ರರಾದ ನಿವೃತ್ತ ಬ್ಯಾಂಕ್ ಪ್ರಬಂಧಕ ರಾಮ ಭಟ್, ಎನ್.ಐ.ಟಿ.ಕೆ.ಸುರತ್ಕಲ್ ನ ಪ್ರಾಧ್ಯಾಪಕ ಡಾ.ಉದಯಶಂಕರ ಎನ್.ಕೆ., ಪುತ್ರಿ ಸವಿತಾ ಎಸ್.ಭಟ್. ದೇವ ಸಹಿತ ಬಂಧುಮಿತ್ರರನ್ನು ಅಗಲಿದ್ದಾರೆ.

-SUBRAYA%20BHAT.jpg)
