ಸಮರಸ ಚಿತ್ರಸುದ್ದಿ: ಮುಳ್ಳೇರಿಯ: ಮುಳ್ಳೇರಿಯದ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯದ ಬಾಲವೇದಿಕೆಯ ಸದಸ್ಯರು ವಾಚನೋತ್ಸವದ ಅಂಗವಾಗಿ ಕನ್ನೆಪ್ಪಾಡಿ ಆಶ್ರಯ ವೃದ್ಧಾಶ್ರಮಕ್ಕೆ ಭೇಟಿ ನೀಡಿದರು. ಮಕ್ಕಳ ಬರಹಗಾರ ಜೋಸ್ ಪ್ರಸಾದ್ ಮಾಸ್ತರ್ ಭಾಗವಹಿಸಿದ್ದರು. ಶೃಂಗ ರಾಜನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರೀಶ್ ಎ.ಬಿ, ಸುರೇಶ್ ಕೆ., ಶ್ರೀರಕ್ಷಾ, ಕೆ.ಕೆ. ಮೋಹನನ್, ಅಮಯಾ ಬಿ.ಸಿ. ಮತ್ತು ಅದ್ವೈದ್ ಕೆ.ಎಸ್. ಮಾತನಾಡಿದರು.

.jpg)
.jpg)
