HEALTH TIPS

ಬೀದಿನಾಯಿಗಳಿಂದ ಪಾರಾಗಲು ಓಡಿದ ಬಾಲಕ ಬಿದ್ದು ಗಾಯ

ಕುಂಬಳೆ: ಬಂದ್ಯೋಡು ಸನಿಹದ ಅಡ್ಕ ಎಂಬಲ್ಲಿ ಬೀದಿ ನಾಯಿಗಳ ದಾಳಿಯಿಂದ ಪಾರಾಗಲು ಓಡಿದ ಮದ್ರಸಾ ವಿದ್ಯಾರ್ಥಿ ಬಿದ್ದು ಗಾಯಗೊಂಡಿದ್ದಾರೆ. ಅಡ್ಕ ನಿವಾಸಿ ಝಯಾನ್ ಗಾಯಾಳು. ಗುರುವಾರ ಬೆಳಗ್ಗೆ ಮದ್ರಸಾ ತೆರಳಲು ಮನೆಯಿಮದ ಹೊರಟಿದ್ದ ಈತನ ಮೇಲೆ ಬೀದಿನಾಯಿ ದಾಳಿಗೆ ಮುಂದಾಗಿದ್ದು, ಈ ಸಂದರ್ಭ ಬಲಕ ಬೊಬ್ಬಿಡುತ್ತಿದ್ದಂತೆ  ಸನಿಹದ ಮನೆಯವರು ಆಗಮಿಸಿ ರಕ್ಷಿಸಿದ್ದರು. ನಾಯಿಗಳಿಂದ ಪಾರಾಗಲು ಓಡುತ್ತಿರುವ ಮಧ್ಯೆ ಬಿದ್ದು ಗಾಯಗೊಂಡಿದ್ದನು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries