No title
0
December 01, 2017
ಕಾಸರಗೋಡು ಕನ್ನಡ ಸಮ್ಮೇಳನ
ಕಾಸರಗೋಡು: ಸಮನ್ವಯ ಕಾಸರಗೋಡು ಇದರ ಆಶ್ರಯದಲ್ಲಿ ಕಾಸರಗೋಡು ಕನ್ನಡ ಸಮ್ಮೇಳನ ಡಿ.2 ರಂದು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಹಿರಿಯ ನ್ಯಾಯವಾದಿ ಐ.ವಿ.ಭಟ್ ಉದ್ಘಾಟಿಸುವರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಪಿ.ಎಸ್.ಪುಣಿಂಚಿತ್ತಾಯ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಯಾಗಿ ಶಾಸಕ ಎನ್.ಎ.ನೆಲ್ಲಿಕುನ್ನು, ಮಾಜಿ ಶಾಸಕ ಕೆ.ಪಿ.ಸತೀಶ್ಚಂದ್ರನ್, ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಕ್ಕಿಂ ಕುನ್ನಿಲ್, ಮುಸ್ಲಿಂ ಲೀಗ್ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಎಂ.ಸಿ.ಕಮರುದ್ದೀನ್, ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದಶರ್ಿ ಗೋವಿಂದನ್ ಪಳ್ಳಿಕಾಪಿಲ್, ಪ್ರೆಸ್ ಕ್ಲಬ್ ಅಧ್ಯಕ್ಷ ಟಿ.ಎ.ಶಾಫಿ, ಕಾಸರಗೋಡು ಕಾಲೇಜು ವಿದ್ಯಾಥರ್ಿ ಚೆಯರ್ಮೇನ್ ರಂಜಿತ್ ಕೆ.ಕೆ, ವಿವಿಧ ಪಕ್ಷಗಳ ಮುಖಂಡರಾದ ಕುಂಟಾರು ರವೀಶ ತಂತ್ರಿ, ಬಾಲಕೃಷ್ಣ ವೋಕರ್ೂಡ್ಲು, ಬಿ.ವಿ.ರಾಜನ್, ರವೀಂದ್ರನಾಥ್, ಸಿ.ಎಚ್.ಕುಂಞಂಬು, ಡಾ.ಕೆ.ಅನಂತ ಕಾಮತ್, ಥೋಮಸ್ ಡಿ'ಸೋಜ, ಕೆ.ಆರ್.ಜಯಾನಂದ, ರೂಪವಾಣಿ ಆರ್.ಭಟ್, ಶಂಕರ ರೈ ಮಾಸ್ತರ್, ಕೆ.ಎನ್.ಕೃಷ್ಣ ಭಟ್, ಆನಂದ ಕೆ.ಮವ್ವಾರು, ದಿವಾಕರ ಆಚಾರ್ಯ, ಗಣಪತಿ ಕೋಟೆಕಣಿ, ಸೋಮಶೇಖರ ಶೇಣಿ, ಆಯಿಷಾ ಪೆರ್ಲ, ಡಾ.ಯು.ಮಹೇಶ್ವರಿ, ಜಯದೇವ ಖಂಡಿಗೆ, ದೀಪಾ ಕೆ. ಸುಜಾತ ಎಸ್, ಅಮಿತ ಎಸ್, ಕೇಳು ಮಾಸ್ಟರ್, ಡಾ.ರತ್ನಾಕರ ಮಲ್ಲಮೂಲೆ, ಡಾ|ಗಂಗಾದೇವಿ, ರಾಧಾಕೃಷ್ಣ ಉಳಿಯತ್ತಡ್ಕ, ಸದಾನಂದ ರೈ, ಎಸ್.ವಿ.ಭಟ್, ಕಾಸರಗೋಡು ಚಿನ್ನಾ, ಪ್ರೊ.ಎ.ಶ್ರೀನಾಥ್, ಹರೀಶ್ ಪೆರ್ಲ ಭಾಗವಹಿಸುವರು.
11.30 ಕ್ಕೆ ನಡೆಯುವ ಸಾಹಿತ್ಯ ಗೋಷ್ಠಿಯಲ್ಲಿ ಕಾಸರಗೋಡು ಕನ್ನಡಿಗರ ಸಮಸ್ಯೆಗಳು ಕುರಿತು ಶಿವರಾಮ ಕಾಸರಗೋಡು, ಕನ್ನಡ ಶಾಲೆಗಳು ಮತ್ತು ಸಮಸ್ಯೆಗಳು ಕುರಿತು ಕುಮಾರ್ ಸುಬ್ರಹ್ಮಣ್ಯ ಮಾತನಾಡಲಿರುವರು. ಐ.ವಿ.ಭಟ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ನ್ಯಾಯವಾದಿ ಕೆ.ಮುರಳೀಧರ ಬಳ್ಳಕ್ಕುರಾಯ, ಬಿ.ಪುರುಷೋತ್ತಮ ಮಾಸ್ತರ್, ಅಡೂರು ಉಮೇಶ್ ನಾಕ್, ಕೆ.ಸುಂದರ ರಾವ್, ಡಿ.ಸುನೀತ್ ಕುಮಾರ್ ಪೆರ್ಲ, ಪ್ರಭಾವತಿ ಕೆದಿಲಾಯ, ತಾರಾನಾಥ ಮಧೂರು, ಬಿ.ಬಾಲಕೃಷ್ಣ ಅಗ್ಗಿತ್ತಾಯ, ಆಮು ಅಡ್ಕಸ್ಥಳ, ಎಂ.ಎಚ್.ಜನಾರ್ದನ, ಕೆ.ಭಾಸ್ಕರ ಗಟ್ಟಿ, ಲೀಲಾ ಎಸ್, ಸುರೇಶ್ ಕಾಳ್ಯಂಗಾಡ್, ಸಂಜೀವ ಪುಳ್ಕೂರು, ಗುರುಪ್ರಸಾದ್ ಕೋಟೆಕಣಿ, ಚಂದ್ರಹಾಸ ಪೂಜಾರಿ, ಉಮೇಶ್ ಸಾಲಿಯಾನ್, ಸತೀಶ್ ಸಾಲಿಯಾನ್, ಕರಿಂಬಿಲ ಲಕ್ಷ್ಮಣ ಪ್ರಭು, ಸಿ.ಚನಿಯಪ್ಪ ಪೂಜಾರಿ, ಗಿರಿಜಾ ತಾರಾನಾಥ, ಅಣ್ಣು ನಾಕ್ ಪಳ್ಳತ್ತಡ್ಕ, ಕೆ.ಪಿ.ಸುರೇಶ್ ನಾಕ್ ಭಾಗವಹಿಸುವರು.