HEALTH TIPS

ಯಾವುದೇ ಶೀರ್ಷಿಕೆಯಿಲ್ಲ

            ಕಥಾ ಸಲ್ಲಾಪ- ಮಿನಿ ಕಥಾಗೋಷ್ಠಿ ಜು.22 ರಂದು
   ಕುಂಬಳೆ: ಪೆರ್ಲದ ಕವಿ ಹೃದಯದ ಸವಿಮಿತ್ರರು ವೇದಿಕೆಯ ನೇತೃತ್ವದಲ್ಲಿ ನಡೆಯುತ್ತಿರುವ ಸರಣಿ ಸಾಹಿತ್ಯ ಯಾನ ಕಾರ್ಯಕ್ರಮದ ಭಾಗವಾಗಿ ಮೇ. 22 ರಮದು ಭಾನುವಾರ ಅಪರಾಹ್ನ 2 ರಿಂದ ಕಥಾ ಸಲ್ಲಾಪ-ಮಿನಿ ಕಥಾಗೋಷ್ಠಿಯನ್ನು ಆಯೋಜಿಸಲಾಗಿದೆ.
  ಸೀತಾಂಗೋಳಿ-ಪುತ್ತಿಗೆ ರಸ್ತೆಯ ಕಲಾ ಗ್ರಾಮದಲ್ಲಿ ಕಥಾಗೋಷ್ಠಿ ಆಯೋಜಿಸಲಾಗಿದ್ದು, ಜಿಲ್ಲೆಯ ಯುವ ಕಥೆಗಾರರು ಭಾಗವಹಿಸುವರು. ಆಸಕ್ತರು ಹೆಚ್ಚಿನ ಮಾಹಿತಿಗೆ 9946279505 ಸಂಖ್ಯೆ ಸಂಪಕರ್ಿಸಲು ಸಂಘಟಕರು ತಿಳಿಸಿದ್ದಾರೆ. ವೇದಿಕೆಯ ನೇತೃತ್ವದಲ್ಲಿ ಈಗಾಗಲೇ ನಾಲ್ಕು ಕವಿಗೋಷ್ಠಿಯನ್ನು ಯಶಸ್ವಿಯಾಗಿ ಪೂರೈಸಲಾಗಿದ್ದು, ಗಡಿನಾಡಿನ ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಯ ಮೇಲೆ ಪರಿಣಾಮಕಾರಿಯಾಗುತ್ತಿರುವ ಕಾರ್ಯಕ್ರಮ, ಹೊಸ ತಲೆಮಾರಿನ ಯುವ ಮನಸ್ಸುಗಳಲ್ಲಿ ಭಾಷೆ, ಸಾಹಿತ್ಯ ಪ್ರೇಮ ಮೂಡಿಸುವಲ್ಲಿ ಸಫಲವಾಗುತ್ತಿದೆ ಎಂದು ವೇದಿಕೆಯ ಸಮಚಾಲಕ ಮಣಿರಾಜ್ ವಾಂತಿಚ್ಚಾಲ್ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries