ಎಬಿವಿಪಿ ಗೆಲುವಿಗೆ ಅಭಿನಂದನೆ
ಕುಂಬಳೆ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಿದ್ಯಾಥರ್ಿ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ (ಎಬಿವಿಪಿ) ಅಭ್ಯಥರ್ಿಯಾಗಿ ಸ್ಪಧರ್ಿಸಿ ಜಯಗಳಿಸಿದ ಸುಬ್ರಹ್ಮಣ್ಯ ಹೇರಳ ಇವರಿಗೆ ಕುಂಬಳೆ ಗ್ರಾಮ ಪಂಚಾತಿ ಇಚ್ಲಂಪಾಡಿ ಪ್ರದೇಶದ ಪೌರ ಸನ್ಮಾನ ಕಾರ್ಯಕ್ರಮವನ್ನು ಪ್ರಸ್ತುತ ವಾಡರ್ು ಸದಸ್ಯ ಹರೀಶ್ ಗಟ್ಟಿಯವರ ನೇತೃತ್ವದಲ್ಲಿ ನೆರವೇರಿತು.
ಕುಂಬಳೆ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಿದ್ಯಾಥರ್ಿ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾಥರ್ಿ ಪರಿಷತ್ (ಎಬಿವಿಪಿ) ಅಭ್ಯಥರ್ಿಯಾಗಿ ಸ್ಪಧರ್ಿಸಿ ಜಯಗಳಿಸಿದ ಸುಬ್ರಹ್ಮಣ್ಯ ಹೇರಳ ಇವರಿಗೆ ಕುಂಬಳೆ ಗ್ರಾಮ ಪಂಚಾತಿ ಇಚ್ಲಂಪಾಡಿ ಪ್ರದೇಶದ ಪೌರ ಸನ್ಮಾನ ಕಾರ್ಯಕ್ರಮವನ್ನು ಪ್ರಸ್ತುತ ವಾಡರ್ು ಸದಸ್ಯ ಹರೀಶ್ ಗಟ್ಟಿಯವರ ನೇತೃತ್ವದಲ್ಲಿ ನೆರವೇರಿತು.