HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ಅ.28ರಂದು ನಾಮಜಪ ಮೆರವಣಿಗೆ
    ಮುಳ್ಳೇರಿಯ: ಶ್ರೀ ಶಬರಿಮಲೆ ಕ್ಷೇತ್ರ ಆಚಾರ ಅನುಷ್ಠಾನಗಳನ್ನು ಸಂರಕ್ಷಿಸಬೇಕು ಎಂಬ ಧ್ಯೇಯದೊಂದಿಗೆ ಉಯಿತ್ತಡ್ಕ, ಕುಂಟಾರು ಅಯ್ಯಪ್ಪ ಸೇವಾಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ, ಬ್ರಹ್ಮಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ ಯಾದವ ಗುರುಸ್ವಾಮಿಯವರ ಉಪಸ್ಥಿತಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ನಾಮಜಪ ಘೋಷಯಾತ್ರೆಯು ಅ.28ರಂದು ನಡೆಯಲಿದೆ.
   ಬೆಳಿಗ್ಗೆ 9ಗಂಟೆಗೆ ಉಯಿತ್ತಡ್ಕ ಶ್ರೀ ಮೂಕಾಂಬಿಕಾ ಭಜನಾ ಮಂದಿರ ನಾಮಜಪ ಮೆರವಣಿಗೆಯು ಹೊರಟು ಕುಂಟಾರು ಮಾರ್ಗವಾಗಿ ಸಾಗಿ ಕುಂಟಾರು ಶ್ರೀಕ್ಷೇತ್ರದ ವರೆಗೆ ತಲಪಿ ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರವನ್ನು ತಲಪಲಿದೆ. ಬ್ರಹ್ಮಶ್ರೀ ರವೀಶ ತಂತ್ರಿ ಧಾಮರ್ಿಕ ಭಾಷಣ ಮಾಡುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries