ಕ್ಷೀರೋತ್ಪಾದಕ ಸಂಘದಿಂದ ಅಧ್ಯಯನ ಪ್ರವಾಸ
ಸಮರಸ ಚಿತ್ರ ಸುದ್ದಿ: ಪೆರ್ಲ: ಕ್ಷೀರೋತ್ಪಾದಕ ಸಹಕಾರಿ ಸಂಘ ಪೆರ್ಲ ಹಾಗೂ ಮಿಲ್ಮಾದ ವತಿಯಿಂದ "ಸಹಕಾರಿ ಅಭಿವೃದ್ಧಿ" ಕಾರ್ಯಕ್ರಮದಂಗವಾಗಿ ನಡೆದ ಅಧ್ಯಯನ ಪ್ರವಾಸದಲ್ಲಿ ಕ್ಷೀರೋತ್ಪಾದಕ ಕೃಷಿಕರು ಹೊಸನಗರ ಶ್ರೀರಾಮಚಂದ್ರಪುರ ಮಠದ "ಮಹಾನಂದಿ ಗೋಲೋಕ"ದಲ್ಲಿರುವ ಸುಮಾರು ಮೂವತ್ತಕ್ಕೂ ಹೆಚ್ಚು ಭಾರತೀಯ ತಳಿಯ ನಾನ್ನೂರಕ್ಕೂ ಮೇಲ್ಪಟ್ಟು ಗೋವುಗಳನ್ನು ವೀಕ್ಷಿಸಿದರು.
ಸಮರಸ ಚಿತ್ರ ಸುದ್ದಿ: ಪೆರ್ಲ: ಕ್ಷೀರೋತ್ಪಾದಕ ಸಹಕಾರಿ ಸಂಘ ಪೆರ್ಲ ಹಾಗೂ ಮಿಲ್ಮಾದ ವತಿಯಿಂದ "ಸಹಕಾರಿ ಅಭಿವೃದ್ಧಿ" ಕಾರ್ಯಕ್ರಮದಂಗವಾಗಿ ನಡೆದ ಅಧ್ಯಯನ ಪ್ರವಾಸದಲ್ಲಿ ಕ್ಷೀರೋತ್ಪಾದಕ ಕೃಷಿಕರು ಹೊಸನಗರ ಶ್ರೀರಾಮಚಂದ್ರಪುರ ಮಠದ "ಮಹಾನಂದಿ ಗೋಲೋಕ"ದಲ್ಲಿರುವ ಸುಮಾರು ಮೂವತ್ತಕ್ಕೂ ಹೆಚ್ಚು ಭಾರತೀಯ ತಳಿಯ ನಾನ್ನೂರಕ್ಕೂ ಮೇಲ್ಪಟ್ಟು ಗೋವುಗಳನ್ನು ವೀಕ್ಷಿಸಿದರು.