HEALTH TIPS

No title

     ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಬೋವಿಕ್ಕಾನ ಘಟಕ ಸಭೆ 
     ಮುಳ್ಳೇರಿಯ: ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿಯ ಬೋವಿಕ್ಕಾನ ಘಟಕ ಸದಸ್ಯ ವ್ಯಾಪಾರಿಗಳ ಕುಟುಂಬ ಕ್ಷೇಮ ಯೋಜನೆಯ ಕುರಿತಾಗಿ ಸಭೆ ಬೋವಿಕ್ಕಾನದಲ್ಲಿಇತ್ತೀಚೆಗೆ ಜರಗಿತು.
     ಘಟಕದ ಅಧ್ಯಕ್ಷ  ಪಿ.ಎಂ.ಎಂ.ಅಬ್ದುಲ್ ರಹಮಾನ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ  ಕೆ.ಅಹಮ್ಮದ್ ಶರೀಫ್ ಕಾರ್ಯಕ್ರಮವನ್ನು  ಉದ್ಘಾಟಿಸಿದರು. ಜಿಲ್ಲಾ  ಕಾರ್ಯದಶರ್ಿ ಜೋಸ್ ತಯ್ಯಿಲ್ ತರಗತಿಗೆ ನೇತೃತ್ವ ನೀಡಿದರು.
   ವಲಯ ಕಾರ್ಯದಶರ್ಿ ಅಶೋಕನ್ ನಂಬ್ಯಾರ್ ಮಾತನಾಡಿದರು. ಈ ವೇಳೆ ಘಟಕದ ಪ್ರಧಾನ ಕಾರ್ಯದಶರ್ಿಯಾಗಿ ಮುಸ್ತಾಫ ಅವರನ್ನು  ಆರಿಸಲಾಯಿತು. ಅನಧಿಕೃತ ಗೂಡಂಗಡಿಗಳನ್ನು  ಹಾಗೂ ವಾರದ ಸಂತೆಗಳನ್ನು  ನಿಯಂತ್ರಿಸಬೇಕು, ಬೋವಿಕ್ಕಾನ ಪೇಟೆಯಲ್ಲಿ  ಪ್ಲಾಸ್ಟಿಕ್ ನಿಮರ್ೂಲನ ಘಟಕವನ್ನು  ಸ್ಥಾಪಿಸಬೇಕು ಎಂಬಿತ್ಯಾದಿ ಬೇಡಿಕೆಗಳನ್ನು  ಠರಾವು ಮೂಲಕ ಒತ್ತಾಯಿಸಲಾಯಿತು. ಅಲ್ಲದೆ ಬೋವಿಕ್ಕಾನದಲ್ಲಿ  ಬೀದಿ ದೀಪಗಳನ್ನು  ಸ್ಥಾಪಿಸಬೇಕೆಂದು ಸಭೆಯಲ್ಲಿ  ಆಗ್ರಹಿಸಲಾಯಿತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries