ನ.5ರಂದು ಧನ್ವಂತರಿ ಜಯಂತಿ
ಮಧೂರು: ಉಳಿಯ ಶ್ರೀ ಧನ್ವಂತರಿ ದೇವರ ಸನ್ನಿಧಿಯಲ್ಲಿ ಧನ್ವಂತರಿ ಜಯಂತಿಯು ವಿವಿಧ ಕಾರ್ಯಕ್ರಮಗಳೊಂದಿಗೆ ನವೆಂಬರ್ 5ರಂದು ಜರಗಲಿದೆ. ಬೆಳಿಗ್ಗೆ 7 ಗಂಟೆಗೆ ಶ್ರೀ ಧನ್ವಂತರಿ ಹವನ, 8 ರಿಂದ ರಾಗಸುಧಾ ಮಹಿಳಾ ಭಜನಾ ಸಂಘ ಮಧೂರು ತಂಡದವರಿಂದ ಭಜನೆ, 10 ಗಂಟೆಗೆ ಬಳ್ಳಪದವು ನಟರಾಜ ಶಮರ್ಾರಿಂದ ವೀಣಾವಾದನ ಕಾರ್ಯಕ್ರಮ ನಡೆಯಲಿದೆ. ಪಕ್ಕವಾದ್ಯ ಮೃದಂಗದಲ್ಲಿ ಉದಯ ಕಂಬಾರು ಸಹಕರಿಸುವರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅಪರಾಹ್ನ 2ರಿಂದ ಹರಿಹರೇಶ್ವರ ಮಹಿಳಾ ಭಜನಾ ತಂಡ ಕೊಲ್ಲಮೊಗರು ಅವರಿಂದ ಭಜನೆ, 3 ರಿಂದ ಸಭೆ ಜರಗಲಿದ್ದು, ಮುನಿಯಾಲು ಆಯುವರ್ೇದ ಕಾಲೇಜಿನ ಡೀನ್ ಡಾ.ಜಿ.ಶ್ರೀಪತಿ ಆಚಾರ್ಯ ಅವರು ಧನ್ವಂತರಿ ಜಯಂತಿಯ ವಿಶೇಷತೆ ಕುರಿತು ಮಾತನಾಡುವರು. ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸುವರು. ಬಳಿಕ ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾಸಂಘದ ಸದಸ್ಯರಿಂದ ಭೀಷ್ಮೋತ್ಪತ್ತಿ ಮತ್ತು ಭೀಷ್ಮ ಪ್ರತಿಜ್ಞೆ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಮಧೂರು: ಉಳಿಯ ಶ್ರೀ ಧನ್ವಂತರಿ ದೇವರ ಸನ್ನಿಧಿಯಲ್ಲಿ ಧನ್ವಂತರಿ ಜಯಂತಿಯು ವಿವಿಧ ಕಾರ್ಯಕ್ರಮಗಳೊಂದಿಗೆ ನವೆಂಬರ್ 5ರಂದು ಜರಗಲಿದೆ. ಬೆಳಿಗ್ಗೆ 7 ಗಂಟೆಗೆ ಶ್ರೀ ಧನ್ವಂತರಿ ಹವನ, 8 ರಿಂದ ರಾಗಸುಧಾ ಮಹಿಳಾ ಭಜನಾ ಸಂಘ ಮಧೂರು ತಂಡದವರಿಂದ ಭಜನೆ, 10 ಗಂಟೆಗೆ ಬಳ್ಳಪದವು ನಟರಾಜ ಶಮರ್ಾರಿಂದ ವೀಣಾವಾದನ ಕಾರ್ಯಕ್ರಮ ನಡೆಯಲಿದೆ. ಪಕ್ಕವಾದ್ಯ ಮೃದಂಗದಲ್ಲಿ ಉದಯ ಕಂಬಾರು ಸಹಕರಿಸುವರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅಪರಾಹ್ನ 2ರಿಂದ ಹರಿಹರೇಶ್ವರ ಮಹಿಳಾ ಭಜನಾ ತಂಡ ಕೊಲ್ಲಮೊಗರು ಅವರಿಂದ ಭಜನೆ, 3 ರಿಂದ ಸಭೆ ಜರಗಲಿದ್ದು, ಮುನಿಯಾಲು ಆಯುವರ್ೇದ ಕಾಲೇಜಿನ ಡೀನ್ ಡಾ.ಜಿ.ಶ್ರೀಪತಿ ಆಚಾರ್ಯ ಅವರು ಧನ್ವಂತರಿ ಜಯಂತಿಯ ವಿಶೇಷತೆ ಕುರಿತು ಮಾತನಾಡುವರು. ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸುವರು. ಬಳಿಕ ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾಸಂಘದ ಸದಸ್ಯರಿಂದ ಭೀಷ್ಮೋತ್ಪತ್ತಿ ಮತ್ತು ಭೀಷ್ಮ ಪ್ರತಿಜ್ಞೆ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.