ಜೋಕ್ಲೆ ಪರ್ಬದಲ್ಲಿ ರಂಗಸಿರಿ ಪುಟಾಣಿಗಳ ಯಕ್ಷಗಾನ
ಬದಿಯಡ್ಕ: ಜಿ ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪೆರಡಾಲ ಉದನೇಶ್ವರ ಸಭಾಭವನದಲ್ಲಿ ಇತ್ತೀಚೆಗೆ ನಡೆದ ತುಳುನಾಡ ಜೋಕ್ಲೆ ಪರ್ಬ ಕಾರ್ಯಕ್ರಮದಲ್ಲಿ ರಂಗಸಿರಿ ಸಾಸ್ಕೃತಿಕ ವೇದಿಕೆಯ ವಿದ್ಯಾಥರ್ಿಗಳಿಂದ ಶಕಟ ಧೇನುಕ ವಧೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು. ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ನಿದರ್ೇಶನ ನೀಡಿದ್ದರು. ಅವರು ಮದ್ದಳೆಯಲ್ಲಿ ಸಹಕರಿಸಿದರು. ಭಾಗವತಿಕೆಯಲ್ಲಿ ವಾಸುದೇವ ಕಲ್ಲೂರಾಯ, ಚೆಂಡೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ ಹಾಗೂ ಚಕ್ರತಾಳದಲ್ಲಿ ಸ್ವಸ್ತಿಕ್ ಹಾಗೂ ಶತಾನಂದಕೃಷ್ಣ ಸಹಕರಿಸಿದರು.
ಪಾತ್ರವರ್ಗದಲ್ಲಿ ಕಿಶನ್ ಅಗ್ಗಿತ್ತಾಯ(ಕೃಷ್ಣ), ಶಶಾಂಕ ಶಂಕರ(ವಿಜಯ), ಆಕಾಶ್ ಬದಿಯಡ್ಕ(ಶಕಟಾಸುರ), ಮನೀಶ್ ವಳಮಲೆ(ಧೇನುಕ) ಭಾಗವಹಿಸಿದರು. ವೆಂಕಟೇಶ ಮಯ್ಯ ಹಾಗೂ ಶ್ರೀಶ ಪಂಜಿತ್ತಡ್ಕ ನೇಪಥ್ಯದಲ್ಲಿ ಸಹಕಾರ ನೀಡಿದರು.
ಬದಿಯಡ್ಕ: ಜಿ ಕೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪೆರಡಾಲ ಉದನೇಶ್ವರ ಸಭಾಭವನದಲ್ಲಿ ಇತ್ತೀಚೆಗೆ ನಡೆದ ತುಳುನಾಡ ಜೋಕ್ಲೆ ಪರ್ಬ ಕಾರ್ಯಕ್ರಮದಲ್ಲಿ ರಂಗಸಿರಿ ಸಾಸ್ಕೃತಿಕ ವೇದಿಕೆಯ ವಿದ್ಯಾಥರ್ಿಗಳಿಂದ ಶಕಟ ಧೇನುಕ ವಧೆ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು. ಯಕ್ಷಗಾನ ಗುರು ಸೂರ್ಯನಾರಾಯಣ ಪದಕಣ್ಣಾಯ ಬಾಯಾರು ನಿದರ್ೇಶನ ನೀಡಿದ್ದರು. ಅವರು ಮದ್ದಳೆಯಲ್ಲಿ ಸಹಕರಿಸಿದರು. ಭಾಗವತಿಕೆಯಲ್ಲಿ ವಾಸುದೇವ ಕಲ್ಲೂರಾಯ, ಚೆಂಡೆಯಲ್ಲಿ ಶಿವಶಂಕರ ಭಟ್ ಅಂಬೆಮೂಲೆ ಹಾಗೂ ಚಕ್ರತಾಳದಲ್ಲಿ ಸ್ವಸ್ತಿಕ್ ಹಾಗೂ ಶತಾನಂದಕೃಷ್ಣ ಸಹಕರಿಸಿದರು.
ಪಾತ್ರವರ್ಗದಲ್ಲಿ ಕಿಶನ್ ಅಗ್ಗಿತ್ತಾಯ(ಕೃಷ್ಣ), ಶಶಾಂಕ ಶಂಕರ(ವಿಜಯ), ಆಕಾಶ್ ಬದಿಯಡ್ಕ(ಶಕಟಾಸುರ), ಮನೀಶ್ ವಳಮಲೆ(ಧೇನುಕ) ಭಾಗವಹಿಸಿದರು. ವೆಂಕಟೇಶ ಮಯ್ಯ ಹಾಗೂ ಶ್ರೀಶ ಪಂಜಿತ್ತಡ್ಕ ನೇಪಥ್ಯದಲ್ಲಿ ಸಹಕಾರ ನೀಡಿದರು.