ಮೊಗೇರ ಸವರ್ೀಸ್ ಸೊಸೈಟಿಯ ಪ್ರಾದೇಶಿಕ ಸಮಿತಿ ಪದಾಧಿಕಾರಿಗಳ ಆಯ್ಕೆ
ಮಂಜೇಶ್ವರ: ಕಾಸರಗೋಡು ಜಿಲ್ಲಾ ಮೊಗೇರ ಸವರ್ೀಸ್ ಸೊಸೈಟಿಯ ಹೊಸಬೆಟ್ಟು ಮತ್ತು ಉದ್ಯಾವರಗುತ್ತು ಪ್ರಾದೇಶಿಕ ಸಮಿತಿಗಳ ಮಹಾಸಭೆ ಭಾನುವಾರ ಬ್ರಹ್ಮಶ್ರೀ ಮೊಗೇರ ದೈವಗಳ ಸೇವಾ ಸಮಿತಿ ಅಧ್ಯಕ್ಷ ಕೃಷ್ಣ ಯು. ಪಚ್ಲಂಪಾರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪ್ರಾದೇಶಿಕ ಸಮಿತಿಯ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಲೋಕೇಶುದ್ಯಾವರ(ಅಧ್ಯಕ್ಷ), ಪೂವಪ್ಪ(ಉಪಾಧ್ಯಕ್ಷ), ಶಿವಪ್ರಸಾದ್ ಹೊಸಬೆಟ್ಟು(ಕಾರ್ಯದಶರ್ಿ), ಚೇತನ್ ಹೊಸಬೆಟ್ಟು(ಜೊತೆಕಾರ್ಯದಶರ್ಿ), ಸಂದೇಶ್ ಹೊಸಬೆಟ್ಟು(ಖಜಾಂಜಿ) ಹಾಗೂ ಎಂಟು ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರೀ ಸಮಿತಿ ರಚಿಸಲಾಯಿತು.
ರಮೇಶ್ ಗುರಿಕ್ಕಾರ, ಕೇಶವ ದೈತೋಟ, ಗಣೇಶ್ ಸಿ.ಕೆ, ಕೆ.ಕೆ.ಸ್ವಾಮಿಕೃಪಾ, ದೈವಪಾತ್ರಿ ಲಕ್ಷ್ಮಣ ಕೇದಗೆದಡಿ, ಸೋಮನಾಥ, ಸದಾಶಿವ,ಮನೋಜ್, ಮೋಹನ ಯು, ಗೀತಾ,ಇಂದಿರಾ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಮಂಜೇಶ್ವರ: ಕಾಸರಗೋಡು ಜಿಲ್ಲಾ ಮೊಗೇರ ಸವರ್ೀಸ್ ಸೊಸೈಟಿಯ ಹೊಸಬೆಟ್ಟು ಮತ್ತು ಉದ್ಯಾವರಗುತ್ತು ಪ್ರಾದೇಶಿಕ ಸಮಿತಿಗಳ ಮಹಾಸಭೆ ಭಾನುವಾರ ಬ್ರಹ್ಮಶ್ರೀ ಮೊಗೇರ ದೈವಗಳ ಸೇವಾ ಸಮಿತಿ ಅಧ್ಯಕ್ಷ ಕೃಷ್ಣ ಯು. ಪಚ್ಲಂಪಾರೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಪ್ರಾದೇಶಿಕ ಸಮಿತಿಯ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಲೋಕೇಶುದ್ಯಾವರ(ಅಧ್ಯಕ್ಷ), ಪೂವಪ್ಪ(ಉಪಾಧ್ಯಕ್ಷ), ಶಿವಪ್ರಸಾದ್ ಹೊಸಬೆಟ್ಟು(ಕಾರ್ಯದಶರ್ಿ), ಚೇತನ್ ಹೊಸಬೆಟ್ಟು(ಜೊತೆಕಾರ್ಯದಶರ್ಿ), ಸಂದೇಶ್ ಹೊಸಬೆಟ್ಟು(ಖಜಾಂಜಿ) ಹಾಗೂ ಎಂಟು ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರೀ ಸಮಿತಿ ರಚಿಸಲಾಯಿತು.
ರಮೇಶ್ ಗುರಿಕ್ಕಾರ, ಕೇಶವ ದೈತೋಟ, ಗಣೇಶ್ ಸಿ.ಕೆ, ಕೆ.ಕೆ.ಸ್ವಾಮಿಕೃಪಾ, ದೈವಪಾತ್ರಿ ಲಕ್ಷ್ಮಣ ಕೇದಗೆದಡಿ, ಸೋಮನಾಥ, ಸದಾಶಿವ,ಮನೋಜ್, ಮೋಹನ ಯು, ಗೀತಾ,ಇಂದಿರಾ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.