ಮುಖಪುಟಪಂಚಾಯತ್ ಮಟ್ಟದ ಸಂಚಾಲಕರ ನೇಮಕಾತಿಗೆ ಅಜರ್ಿ ಆಹ್ವಾನ ಪಂಚಾಯತ್ ಮಟ್ಟದ ಸಂಚಾಲಕರ ನೇಮಕಾತಿಗೆ ಅಜರ್ಿ ಆಹ್ವಾನ 0 samarasasudhi ನವೆಂಬರ್ 28, 2018 ಜಿಲ್ಲೆಯ ಮಂಜೇಶ್ವರ ಬಿಆರ್ಸಿಯಲ್ಲಿ ಸಮಗ್ರ ಶಿಕ್ಷಣ ಕೇರಳ ಯೋಜನೆಯ ಪಂಚಾಯತ್ ಮಟ್ಟದ ಸಂಚಾಲಕ (ಕೋಓಡರ್ಿನೇಟರ್) ಹುದ್ದೆಗೆ ಅಜರ್ಿ ಈಗಾಗಲೇ ಆಹ್ವಾನಿಸಲಾಗಿದ್ದು, ಈ ಸಂಬಂಧ ಸಂದರ್ಶನ ನಾಳೆ (29-11-2019) ಮಧ್ಯಾಹ್ನ 2.30ರಿಂದ ಉಪ್ಪಳ ಮುಳಿಂಜದಲ್ಲಿರುವ ಮಂಜೇಶ್ವರ ಬಿಆರ್ಸಿ ಕಚೇರಿಯಲ್ಲಿ ನಡೆಯಲಿದೆ. ನವೀನ ಹಳೆಯದು