ಕುಂಬಳೆ: ನಾಯ್ಕಾಪು ಶ್ರೀ ಶಾಸ್ತಾರ ಬನದಲ್ಲಿ ಡಿ.1ರ ಸೂಯರ್ೋದಯದಿಂದ ಡಿ.2ರ ಸೂಯರ್ೋದಯದ ತನಕ 17ನೇ ವರ್ಷದ ಏಕಾಹ ಭಜನಾ ಕಾರ್ಯಕ್ರಮ ನಡೆಯಲಿದೆ. ವರ್ಷಂಪ್ರತಿ ಜರಗುವ ಈ ಏಕಾಹ ಭಜನೆಯ ಪ್ರಯುಕ್ತ ಹತ್ತಿರದ ಊರುಗಳಾದ ಸೂರಂಬೈಲು, ಮುಜಂಗಾವು, ಅನಂತಪುರ, ಆಚೆಗೋಳಿ, ನಾರಾಯಣಮಂಗಲ, ನಾಯ್ಕಾಪು ಇಲ್ಲಿನ ಎಲ್ಲ ಮನೆಗಳಿಗೆ ಒಂದು ತಿಂಗಳ ಪರ್ಯಂತ ಭಜನಾ ಸಂಕೀರ್ತನೆ ನಡೆಯಿತು. ಈ ಮೂಲಕ 1053 ಮನೆಗಳಿಗೆ ಭೇಟಿ ನೀಡಲಾಗಿತ್ತು. ಈ ವರ್ಷವೂ ಅತೀ ಹೆಚ್ಚಿನ ಗ್ರಾಮಗಳಿಗೆ ಭೇಟಿ ನೀಡುವ ಯೋಜನೆ ಇರಿಸಲಾಗಿದೆ. ಏಕಾಹ ಭಜನೆಯಲ್ಲಿ ಎಲ್ಲ ಭಕ್ತರು ಭಾಗವಹಿಸಬೇಕಾಗಿ ವಿನಂತಿಸಲಾಗಿದೆ.
ನಾಯ್ಕಾಪು : ಏಕಾಹ ಭಜನಾ ಕಾರ್ಯಕ್ರಮ
0
November 29, 2018
ಕುಂಬಳೆ: ನಾಯ್ಕಾಪು ಶ್ರೀ ಶಾಸ್ತಾರ ಬನದಲ್ಲಿ ಡಿ.1ರ ಸೂಯರ್ೋದಯದಿಂದ ಡಿ.2ರ ಸೂಯರ್ೋದಯದ ತನಕ 17ನೇ ವರ್ಷದ ಏಕಾಹ ಭಜನಾ ಕಾರ್ಯಕ್ರಮ ನಡೆಯಲಿದೆ. ವರ್ಷಂಪ್ರತಿ ಜರಗುವ ಈ ಏಕಾಹ ಭಜನೆಯ ಪ್ರಯುಕ್ತ ಹತ್ತಿರದ ಊರುಗಳಾದ ಸೂರಂಬೈಲು, ಮುಜಂಗಾವು, ಅನಂತಪುರ, ಆಚೆಗೋಳಿ, ನಾರಾಯಣಮಂಗಲ, ನಾಯ್ಕಾಪು ಇಲ್ಲಿನ ಎಲ್ಲ ಮನೆಗಳಿಗೆ ಒಂದು ತಿಂಗಳ ಪರ್ಯಂತ ಭಜನಾ ಸಂಕೀರ್ತನೆ ನಡೆಯಿತು. ಈ ಮೂಲಕ 1053 ಮನೆಗಳಿಗೆ ಭೇಟಿ ನೀಡಲಾಗಿತ್ತು. ಈ ವರ್ಷವೂ ಅತೀ ಹೆಚ್ಚಿನ ಗ್ರಾಮಗಳಿಗೆ ಭೇಟಿ ನೀಡುವ ಯೋಜನೆ ಇರಿಸಲಾಗಿದೆ. ಏಕಾಹ ಭಜನೆಯಲ್ಲಿ ಎಲ್ಲ ಭಕ್ತರು ಭಾಗವಹಿಸಬೇಕಾಗಿ ವಿನಂತಿಸಲಾಗಿದೆ.