ಮುಳ್ಳೇರಿಯ: ಕಾಞÂ್ಞಂಗಾಡಿನಲ್ಲಿ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಟೇಕ್ವಾಂಡೋ ಚಾಂಪಿಯನ್ ಶಿಪ್ 46 ಕಿಲೋ.ಗ್ರಾಂ ಹುಡುಗಿಯರ ವಿಭಾಗದ ಸ್ಪರ್ಧೆಯಲ್ಲಿ ಜಿ.ವಿ.ಎಚ್.ಎಸ್. ಎಸ್.ಮುಳ್ಳೇರಿಯ ಶಾಲೆಯ ವಿದ್ಯಾರ್ಥಿನಿ ಸಾಕ್ಷಿ ಸದಾನಂದ ಚಿನ್ನದ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ ನಾಟೆಕಲ್ಲು ಕುದ್ವ ಸದಾನಂದ, ಬೆಳ್ಳೂರು ಗ್ರಾ.ಪಂ.ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ.ಅವರ ಪುತ್ರಿ. ಪ್ರೇಮರಾಜ್ ಮಾಸ್ತರ್ ಅವರ ಶಿಷ್ಯೆಯಾಗಿದ್ದಾಳೆ.
ಟೈಕೊಂಡೋ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಸಾಕ್ಷಿ ಶಿವಾನಂದ್ ರಾಜ್ಯ ಮಟ್ಟಕ್ಕೆ ಆಯ್ಕೆ
0
ಸೆಪ್ಟೆಂಬರ್ 27, 2019
ಮುಳ್ಳೇರಿಯ: ಕಾಞÂ್ಞಂಗಾಡಿನಲ್ಲಿ ನಡೆದ ಕಾಸರಗೋಡು ಜಿಲ್ಲಾ ಮಟ್ಟದ ಟೇಕ್ವಾಂಡೋ ಚಾಂಪಿಯನ್ ಶಿಪ್ 46 ಕಿಲೋ.ಗ್ರಾಂ ಹುಡುಗಿಯರ ವಿಭಾಗದ ಸ್ಪರ್ಧೆಯಲ್ಲಿ ಜಿ.ವಿ.ಎಚ್.ಎಸ್. ಎಸ್.ಮುಳ್ಳೇರಿಯ ಶಾಲೆಯ ವಿದ್ಯಾರ್ಥಿನಿ ಸಾಕ್ಷಿ ಸದಾನಂದ ಚಿನ್ನದ ಪದಕ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈಕೆ ನಾಟೆಕಲ್ಲು ಕುದ್ವ ಸದಾನಂದ, ಬೆಳ್ಳೂರು ಗ್ರಾ.ಪಂ.ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ.ಅವರ ಪುತ್ರಿ. ಪ್ರೇಮರಾಜ್ ಮಾಸ್ತರ್ ಅವರ ಶಿಷ್ಯೆಯಾಗಿದ್ದಾಳೆ.


