ಮುಖಪುಟ ನಾರಾಯಣಮಂಗಲ ಶಾಲೆಯಲ್ಲಿ ದಸರಾ ನಾಡಹಬ್ಬ ಸಮಾರೋಪ ನಾರಾಯಣಮಂಗಲ ಶಾಲೆಯಲ್ಲಿ ದಸರಾ ನಾಡಹಬ್ಬ ಸಮಾರೋಪ 0 samarasasudhi ಅಕ್ಟೋಬರ್ 12, 2019 ಕುಂಬಳೆ: ನಾರಾಯಣಮಂಗಲ ಅನುದಾನಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಸರಾ ನಾಡಹಬ್ಬದ ಸಮಾರೋಪದಂದು ಶ್ರೀ ಶಾರದಾ ಪೂಜೆಯನ್ನು ನಡೆಸಲಾಯಿತು. ವೆಂಕಟ್ರಮಣ ಭಟ್ ಕಬೆಕ್ಕೋಡು ಇವರ ನೇತೃತ್ವದಲ್ಲಿ ವಿದ್ಯಾರಂಭ, ಪೂಜೆ, ಪ್ರಸಾದ ವಿತರಣೆ ನಡೆಯಿತು. ವಿದ್ಯಾರ್ಥಿಗಳು ಭಜನಾ ಸತ್ಸಂಗದಲ್ಲಿ ಪಾಲ್ಗೊಂಡರು. ನವೀನ ಹಳೆಯದು