ಕಾವ್ಯಾ ಭಟ್ ಶಿಷ್ಯವೃಂದದವರಿಂದ ಮಾಣಿಲದಲ್ಲಿ ನೃತ್ಯ ಕಾರ್ಯಕ್ರಮ
0samarasasudhiಅಕ್ಟೋಬರ್ 10, 2019
ಸಮರಸ ಚಿತ್ರ ಸುದ್ದಿ: ಪೆರ್ಲ: ನವರಾತ್ರಿಯ ಪ್ರಯುಕ್ತ ಶ್ರೀಧಾಮ ಮಾಣಿಲದಲ್ಲಿ ಆಯೋಜಿಸಲಾಗಿದ್ದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪೆರ್ಲದ ಶಿವಾಂಜಲಿ ನೃತ್ಯ ಕಲಾಕೇಂದ್ರದ ವಿದುಷಿಃ ಕಾವ್ಯಾ ಭಟ್ ಹಾಗೂ ಶಿಷ್ಯವೃಂದದವರಿಂದ ಭರತನಾಟ್ಯ ಹಾಗೂ ಜಾನಪದ ನೃತ್ಯ ಮತ್ತು ಭಸ್ಮಾಸುರ ಮೋಹಿನಿ ನೃತ್ಯ ರೂಪಕ ನಡೆಯಿತು.