HEALTH TIPS

ಕೇರಳೋತ್ಸವ: ಸಂಘಟನಾ ಸಮಿತಿ ರಚನೆ ಸಭೆ

               
    ಕಾಸರಗೋಡು:  ರಾಜ್ಯ ಯುವಜನ ಕಲ್ಯಾಣ ಮಂಡಳಿ ಕಾಸರಗೋಡು ಜಿಲ್ಲಾ ಕೇರಳೋತ್ಸವ ಸಂಘಟನಾ ಸಮಿತಿ ರಚನೆ ಸಭೆ ನಡೆಯಿತು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮಾ ಫಿಲಿಪ್ ಸಭೆ ಉದ್ಘಾಟಿಸಿದರು. ಪಳ್ಳಿಕ್ಕರೆ ಗ್ರಾಮಪಂಚಾಯತ್ ಅಧ್ಯಕ್ಷೆ ಪಿ.ಇಂದಿರಾ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯೂತ್ ಪೆÇ್ರೀಗ್ರಾಂ ಅಧಿಕಾರಿ ಕೆ.ಪ್ರಸೀದಾ ಮಾಹಿತಿ ನೀಡಿದರು. ರಾಜ್ಯ ಯುವಜನ ಕಲ್ಯಾಣ ಮಂಡಳಿ ಗೌರವ ಯೂತ್ ಆಕ್ಷನ್ ಪೆÇೀರ್ಸ್ ಸ್ವಯಂಸೇವಕರಿಗಿರುವ ಜೆರ್ಸಿಯ ಉದ್ಘಾಟನೆಯನ್ನು ರಾಜ್ಯ ಯುವಜನ ಕಮೀಷನ್ ಸದಸ್ಯ ಕೆ.ಮಣಿಕಂಠನ್ ನೆರವೇರಿಸಿದರು. ಕೆ.ಬಿಂದು, ಪಿ.ಲಕ್ಷ್ಮಿ, ವಿ.ಕುಂಞಂಬು, ಪಿ.ವಿ.ಅಂಬುಂuಟಿಜeಜಿiಟಿeಜ, ಪಿ.ಕೆ.ಅಬ್ದುಲ್ಲ, ಶ್ರೀಕುಮಾರನ್, ರಾಘವನ್ ವೆಳುತ್ತೋಳಿ, ಷಾಫಿ, ಪ್ರದೀಪನ್, ಷಾಜು ಜಾನ್, ವಿನೋದ್, ಶಶಿಕುಮಾರ್, ಹರಿದಾಸನ್, ಪಂಚಾಯತ್ ಸಂಚಾಲಕರು, ಗೌರವ ಯೂತ್ ಆಕ್ಷನ್ ಫೆÇೀರ್ಸ್ ಸ್ವಯಂಸೇವಕರು, ಸ್ಥಳೀಯ ಕಲಾ-ಸಾಂಸ್ಕøತಿಕ ವಲಯದ ಹಿರಿಯರು, ಕ್ಲಬ್ ಗಳ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್ ಸ್ವಾಗತಿಸಿದರು. ಜಿಲ್ಲಾ ಯೂತ್ ಸಂಚಾಲಕ ಎ.ವಿ.ಶಿವಪ್ರಸಾದ್ ವಂದಿಸಿದರು. 
    ಸಮಿತಿ ಪದಾಧಿಕಾರಿಗಳು: ರಕ್ಷಣಾಧಿಕಾರಿಗಳು: ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರು, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು. ಅಧ್ಯಕ್ಷ: ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಪ್ರಧಾನ ಸಂಚಾಲಕ: ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ.ನಂದಕುಮಾರ್. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries