HEALTH TIPS

ಧ.ಗ್ರಾ.ಯೋಜನೆಯ ವತಿಯಿಂದ ಸಹಾಯಧನ ವಿತರಣೆ


    ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಮೂಕಂಪಾರೆಯ ಬೇಬಿ ಹಾಗೂ ಮಾಧವಿ ಇವರ ಮನೆಗೆ ಹಾನಿಯಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಹಾಧನವಾಗಿ ತಲಾ 5000 ರೂ.ವನ್ನು ಯೋಜನಾಧಿಕಾರಿ ಚೇತನ ವಿತರಿಸಿದರು. ಮೇಲ್ವಿಚಾರಕ ಧನಂಜಯ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries