HEALTH TIPS

ಕರೊನ ಭೀತಿಯ ಮಧ್ಯೆ ಮದ್ಯ ಖದಿಸುವವರಿಗೆ ಎಸ್.ಪಿ, ಡೆಪ್ಯೂಟಿ ಕಲೆಕ್ಟರ್‍ಗಳನ್ನು ನೇಮಿಸಬೇಕು ! : ಶ್ರೀಕಾಂತ್

 
      ಕಾಸರಗೋಡು: ಮದ್ಯ ಖರೀದಿಸುವವರಿಗೆ ಸೌಕರ್ಯ ಕಲ್ಪಿಸಲು ಎಸ್.ಪಿ. ಮತ್ತು ಡೆಪ್ಯೂಟಿ ಕಲೆಕ್ಟರ್‍ಗಳನ್ನು ನೇಮಿಸಬೇಕೆಂದು ಮುಖ್ಯಮಂತ್ರಿಗೆ ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಅವರು ವೈಂಗ್ಯಪೂರ್ವಕ ಪತ್ರ ಬರೆದಿದ್ದಾರೆ. ಫೇಸ್‍ಬುಕ್‍ನಲ್ಲಿ ಅವರು ಮದ್ಯದಂಗಡಿಗಳನ್ನು ಮುಚ್ಚದಿರುವ ಬಗ್ಗೆ ಪ್ರತಿಭಟಿಸಿ ಈ ರೀತಿಯಲ್ಲಿ ಪೆÇೀಸ್ಟ್ ಮಾಡಿದ್ದಾರೆ.
        ಕಾಸರಗೋಡು ಜಿಲ್ಲೆಯಲ್ಲಿ ಮದ್ಯ ಮಾರಾಟ ಕೇಂದ್ರಗಳ ಮುಂದೆ ಉದ್ದನೆಯ ಕ್ಯೂ ಇದ್ದು, ಸರ್ಕಾರಕ್ಕೆ ಈ ಮೂಲಕ ವರಮಾನ ಉಂಟು ಮಾಡಲು ಕೊರೊನಾ ಭೀತಿಯ ಸಂದರ್ಭದಲ್ಲೂ ನಿಯಂತ್ರಣ ಉಲ್ಲಂಘಿಸಿ ಬಹಳಷ್ಟು ಕಷ್ಟಪಟ್ಟು ಬಿಸಿಲಿನಲ್ಲಿ ನಿಂತು ಗಂಟೆಗಳ ಕಾಲ ಕ್ಯೂ ನಿಲ್ಲಬೇಕಾಗುತ್ತದೆ. ಇವರ ಆಸಕ್ತಿ ಮಾತ್ತು ಹಿತಾಸಕ್ತಿಯನ್ನು ಕಾಪಾಡಲು ಸರಕಾರ ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಅಪಹಾಸ್ಯ ಮಾಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries