HEALTH TIPS

ಎರಡು ವಾರ ಆರಾಧನಾಲಯ, ಕ್ಲಬ್ ಕಾರ್ಯಾಚರಿಸ ಬಾರದು: ಜಿಲ್ಲಾಧಿಕಾರಿ


          ಕಾಸರಗೋಡು:  ಕೊರೋನಾ ಹರಡುವಿಕೆಯ ಹಿನ್ನೆಲೆಯಲ್ಲಿ ಮುಂದಿನ 2 ವಾರಗಳ ಅವಧಿಗೆ ಜಿಲ್ಲೆಯ ಆರಾಧನಾಲಯಗಳು, ಕ್ಲಬ್ ಗಳು ತೆರದು ಕಾರ್ಯಾಚರಿಸಕೂಡದು ಎಂದು ಜಿಲ್ಲಾಧಿಕಾರಿ ಡಾ.ಡಿಸಜಿತ್ ಬಾಬು ಆದೇಶ ನೀಡಿದರು. 
                   ಹಾಲಿನ ಬೂತ್ ಗಳು ಅಂತೆಯೇ ಕಾರ್ಯಾಚರಿಸಬೇಕು: ಜಿಲ್ಲಾಧಿಕಾರಿ
    ಜಿಲ್ಲೆಯ ಕೆಲವು ಮಿಲ್ಮಾ ಹಾಲಿನ ಬೂತ್ ಗಳು ಚಹಾದಂಗಡಿಯಾಗಿ ಚಟುವಟಿಕೆ ನಡೆಸುತ್ತಿದ್ದು, ಇಲ್ಲಿ ಜನ ಸೇರುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ. ಹಾಲಿನಬೂತ್ ಗಳಾಗಿ ಮಾತ್ರ ಈ ಸಂಸ್ಥೆಗಳು ಕಾರ್ಯಾಚರಿಸಬೇಕು. ಈ ಆದೇಶ ಉಲ್ಲಂಘಿಸಿದಲ್ಲಿ ಪರವಾನಗಿ ರದ್ದುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
             ನೂತನ ವಾರ್ಡ್ ಗಳ ಆರಂಭ:
    ಪೆರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೊರೋನಾ ನಿಗಾ ವಾರ್ಡ್ ಗಳು ಆರಂಭಗೊಳ್ಳಲಿವೆ. ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ಶಿಫಾರಸು ನಡೆಸುವ ರೋಗಿಗಳನ್ನು ಇಲ್ಲಿ ದಾಖಲಾತಿ ನಡೆಸಲಾಗುವುದು. ಜಿಲ್ಲೆಯಲ್ಲಿ ಕೋವಿಡ್-19 ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತೆ ಅತೀವ ಜಾಗರೂಕತೆಯ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries