ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ಜಾರಿಗೊಳಿಸಿದ ಲಾಕ್ ಡೌನ್ನಿಂದ ಕೆಲಸವಿಲ್ಲದೆ ಒಂದು ಹೊತ್ತಿನ ತುತ್ತಿಗೂ ಕಷ್ಟ ಪಡುತ್ತಿರುವ ಕೋಟೆಕಣಿಯಲ್ಲಿ ವಾಸಿಸುವ ವಿವಿಧ ರಾಜ್ಯಗಳ ಕಾರ್ಮಿಕರಿಗೆ ಕಾಸರಗೋಡು ಅಗ್ನಿಶಾಮಕ ದಳ ನಿತ್ಯೋಪಯೋಗಿ ಸಾಮಾಗ್ರಿಗಳನ್ನು ವಿತರಿಸಿತು. ಈ ಪ್ರದೇಶದಲ್ಲಿ ಹಲವು ಕುಟುಂಬಗಳು ಅನ್ಯರಾಜ್ಯದ ಕಾರ್ಮಿಕರಿದ್ದಾರೆ.
ಅಗ್ನಿ ಶಾಮಕದಳದಿಂದ ಅನ್ಯ ರಾಜ್ಯ ಕಾರ್ಮಿಕರಿಗೆ ನೆರವು
0
March 30, 2020
ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ಜಾರಿಗೊಳಿಸಿದ ಲಾಕ್ ಡೌನ್ನಿಂದ ಕೆಲಸವಿಲ್ಲದೆ ಒಂದು ಹೊತ್ತಿನ ತುತ್ತಿಗೂ ಕಷ್ಟ ಪಡುತ್ತಿರುವ ಕೋಟೆಕಣಿಯಲ್ಲಿ ವಾಸಿಸುವ ವಿವಿಧ ರಾಜ್ಯಗಳ ಕಾರ್ಮಿಕರಿಗೆ ಕಾಸರಗೋಡು ಅಗ್ನಿಶಾಮಕ ದಳ ನಿತ್ಯೋಪಯೋಗಿ ಸಾಮಾಗ್ರಿಗಳನ್ನು ವಿತರಿಸಿತು. ಈ ಪ್ರದೇಶದಲ್ಲಿ ಹಲವು ಕುಟುಂಬಗಳು ಅನ್ಯರಾಜ್ಯದ ಕಾರ್ಮಿಕರಿದ್ದಾರೆ.