ಉಪ್ಪಳ: ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಸಿಬ್ಬಂದಿಗಳ ಒಂದು ತಿಂಗಳ ವೇತನ ಸಹಿತ 5 ಲಕ್ಷ ರೂ.ಗಳ ಚೆಕ್ ನ್ನು ಕೋವಿಡ್-19 ಮುಖ್ಯಮಂತ್ರಿ ದುರಂತ ನಿವಾರಣಾ ನಿಧಿಗೆ ಆಡಳಿತ ಮಂಡಳಿ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ಬಾಗ್ ಇವರು ಮಂಜೇಶ್ವರದ ಸಹಕಾರಿ ಅಧಿಕಾರಿ ರಾಜಗೋಪಾಲನ್ ರಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಸೀತಾರಾಮ್ ನಾಯ್ಕ್, ನಿರ್ದೇಶಕಿ ಪುಷ್ಪ ಜಯರಾಮ್ ಬಾಯಿಕಟ್ಟೆ, ಸುಂದರ ಕಯ್ಯಾರ್, ಕಾರ್ಯದರ್ಶಿ ಕೇಶವ ಬಾಯಿಕಟ್ಟೆ, ಕಯ್ಯಾರ್ ಶಾಖಾ ಪ್ರಬಂಧಕ ನಿತಿನ್, ನವೀನ ಪೈವಳಿಕೆ, ಸುಗಂಧಿ ಉಪಸ್ಥಿತರಿದ್ದರು.
ದುರಂತ ಪರಿಹಾರ ನಿಧಿಗೆ ಪೈವಳಿಕೆ ಸೇ.ಸ.ಬ್ಯಾಂಕ್ ನಿಂದ ಚೆಕ್ ಹಸ್ತಾಂತರ
0
ಏಪ್ರಿಲ್ 23, 2020
ಉಪ್ಪಳ: ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಸಿಬ್ಬಂದಿಗಳ ಒಂದು ತಿಂಗಳ ವೇತನ ಸಹಿತ 5 ಲಕ್ಷ ರೂ.ಗಳ ಚೆಕ್ ನ್ನು ಕೋವಿಡ್-19 ಮುಖ್ಯಮಂತ್ರಿ ದುರಂತ ನಿವಾರಣಾ ನಿಧಿಗೆ ಆಡಳಿತ ಮಂಡಳಿ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್ಬಾಗ್ ಇವರು ಮಂಜೇಶ್ವರದ ಸಹಕಾರಿ ಅಧಿಕಾರಿ ರಾಜಗೋಪಾಲನ್ ರಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಸೀತಾರಾಮ್ ನಾಯ್ಕ್, ನಿರ್ದೇಶಕಿ ಪುಷ್ಪ ಜಯರಾಮ್ ಬಾಯಿಕಟ್ಟೆ, ಸುಂದರ ಕಯ್ಯಾರ್, ಕಾರ್ಯದರ್ಶಿ ಕೇಶವ ಬಾಯಿಕಟ್ಟೆ, ಕಯ್ಯಾರ್ ಶಾಖಾ ಪ್ರಬಂಧಕ ನಿತಿನ್, ನವೀನ ಪೈವಳಿಕೆ, ಸುಗಂಧಿ ಉಪಸ್ಥಿತರಿದ್ದರು.


