ಮಂಜೇಶ್ವರ: ವರ್ಕಾಡಿ ಪಂಚಾಯತಿ ಮಟ್ಟದ ಪೆÇೀಸ್ಟ್ ಕಾರ್ಡ್ ಅಭಿಯಾನವು ವರ್ಕಾಡಿ ಅಂಚೆಕಚೇರಿ ಪರಿಸರದಲ್ಲಿ ಶನಿವಾರ ನಡೆಯಿತು. ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾರ್ಯಾಲಯವು ಎನ್ಐಎ ತನಿಖೆ ಎದುರಿಸುತ್ತಿದ್ದು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಲಾಯಿತು.
ಬಿಜೆಪಿ ಉತ್ತರ ವಲಯ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಉದ್ಘಾಟಿಸಿದರು. ಚಂದ್ರಶೇಖರ ಶೆಟ್ಟಿ, ಸದಾಶಿವ ಯು., ಆನಂದ ತಚ್ಚಿರೆ, ಜಗದೀಶ್ ಚೇಂಡೇಲು, ಪ್ರಜ್ವಿತ್, ಸದಾಶಿವ ನಾಯಕ್ ಮೊದಲಾದವರು ಭಾಗವಹಿಸಿದ್ದರು ಸುಮಾರು 165 ಪೆÇೀಸ್ಟ್ ಕಾರ್ಡ್ ಗಳು ಮುಖ್ಯಮಂತ್ರಿಗಳಿಗೆ ಈ ಸಂದರ್ಭ ಕಳುಹಿಸಲಾಯಿತು.
ಬಿಜೆಪಿ ಉತ್ತರ ವಲಯ ಉಪಾಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಉದ್ಘಾಟಿಸಿದರು. ಚಂದ್ರಶೇಖರ ಶೆಟ್ಟಿ, ಸದಾಶಿವ ಯು., ಆನಂದ ತಚ್ಚಿರೆ, ಜಗದೀಶ್ ಚೇಂಡೇಲು, ಪ್ರಜ್ವಿತ್, ಸದಾಶಿವ ನಾಯಕ್ ಮೊದಲಾದವರು ಭಾಗವಹಿಸಿದ್ದರು ಸುಮಾರು 165 ಪೆÇೀಸ್ಟ್ ಕಾರ್ಡ್ ಗಳು ಮುಖ್ಯಮಂತ್ರಿಗಳಿಗೆ ಈ ಸಂದರ್ಭ ಕಳುಹಿಸಲಾಯಿತು.


