ಕಾಸರಗೋಡು: ಚಿನ್ನ ಕಳ್ಳ ಸಾಗಾಣಿಕೆಯ ಪ್ರಕರಣದಲ್ಲಿ ನೈತಿಕ ಜವಾಬ್ದಾರಿಯನ್ನು ಹೊತ್ತು ರಾಜ್ಯದ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ರಾಜ್ಯಾದ್ಯಂತ ಶನಿವಾರ ಪೆÇೀಸ್ಟ್ ಕಾರ್ಡ್ ಕ್ಯಾಂಪೇನ್ ನಡೆಯಿತು.
ಕಾಸರಗೋಡು ಮಂಡಲದ ವಿವಿಧ ಪಂಚಾಯತಿಗಳ ಅಂಚೆ ಕಚೇರಿಗಳಲ್ಲಿ ನಡೆದ ಪೆÇೀಸ್ಟ್ ಕಾರ್ಡ್ ಕ್ಯಾಂಪೇನ್ ಚಿತ್ರಣ...
1)ಮಧೂರು
2)ಬದಿಯಡ್ಕ
3)ಕಾರಡ್ಕ,
4)ಬೆಳ್ಳೂರು
5)ಮೊಗ್ರಾಲ್ ಪುತ್ತೂರು
6)ಚೆಂಗಳ
7)ಕಾಸರಗೋಡು ನಗರ ಸಭೆ








