ಕಾಸರಗೋಡು: ಐಎನ್ಟಿಯುಸಿ ನೇತೃತ್ವದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಕೆ.ಕರುಣಾಕರನ್ ಅವರ ಜನ್ಮ ದಿನಾಚರಣೆ ನಡೆಯಿತು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಗೋವಿಂದನ್ ನಾಯರ್ ಉದ್ಘಾಟಿಸಿದರು. ಅರ್ಜುನನ್ ತಾಯಲಂಗಾಡಿ ಅಧ್ಯಕ್ಷತೆ ವಹಿಸಿದರು. ಡಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ಕುಮಾರ್ ಪಳ್ಳಯಿಲ್ವೀಡ್, ಪಿ.ವಿ.ಸುರೇಶ್, ಡಿಸಿಸಿ ನಿರ್ವಾಹಕ ಸಮಿತಿ ಸದಸ್ಯ ನ್ಯಾಯವಾದಿ ಕೆ.ಕರುಣಾಕರನ್, ಐಎನ್ಟಿಯುಸಿ ಜಿಲ್ಲಾ ಕೋಶಾ„ಕಾರಿ ಉಮೇಶ್ ಅಣಂಗೂರು, ಬ್ಲಾಕ್ ಅಧ್ಯಕ್ಷ ಸಿ.ಜಿ.ಟೋನಿ ಮೊದಲಾದವರು ಮಾತನಾಡಿದರು.


