HEALTH TIPS

ವಿಶ್ವ ಮಧುಮೇಹ ದಿನಾಚರಣೆ

             ಕಾಸರಗೋಡು: ವಿಶ್ವ ಮಧುಮೇಹ ದಿನದಂಗವಾಗಿ ಐಎಂಎ ಕಾಸರಗೋಡು, ರೋಟರಿ ಕ್ಲಬ್ ಕಾಸರಗೋಡು ಇದರ ಸಂಯುಕ್ತ ಆಶ್ರಯದಲ್ಲಿ ನಡೆತ ಆಯೋಜಿಸಲಾಯಿತು. 

             ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ಉದ್ಘಾಟಿಸಿದರು. ಕಾಸರಗೋಡು ಜನರಲ್ ಆಸ್ಪತ್ರೆಯ ಡಾ.ಜನಾರ್ದನ ನಾಯ್ಕ್, ಡಾ.ನಾರಾಯಣ ನಾಯ್ಕ್, ರೋಟರಿ ಅಸಿಸ್ಟೆಂಟ್ ಗವರ್ನರ್ ಯೂಸುಫ್ ಟಿ.ಪಿ., ಡಾ.ಜಿತೇಂದ್ರ ರೈ, ಡಾ.ನಬೀಸಾ, ಅಶೋಕನ್ ಕುಣಿಯೇರಿ, ಚಂದ್ರಶೇಖರ, ಡಾ.ದಿವಾಕರ ರೈ, ಡಾ.ರೇಖಾ ರೈ, ಚಂದ್ರಕಾಂತ, ಡಾ.ರಾಕೇಶ್ ಮೊದಲಾದವರು ಉಪಸ್ಥಿತರಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries