HEALTH TIPS

ಎರಡೆರಡು ಮತಗಳ ಮೇಲೆ ಚುನಾವಣಾ ಆಯೋಗದ ಕ್ರಮ; ಶಾಯಿ ಒಣಗುವವರೆಗೆ ಬೂತ್ ಬಿಡುವಂತಿಲ್ಲ!

                   ತಿರುವನಂತಪುರ: ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಅವರು ಮಾಡಿರುವ ಆರೋಪದಂತೆ ದ್ವಿ ಮತಗಳ ಆರೋಪಗಳ ಬಗ್ಗೆ  ಚುನಾವಣಾ ಆಯೋಗ ಪರಿಶೀಲಿಸುತ್ತಿದೆ. ಈ ನಿಟ್ಟಿನಲ್ಲಿ ಆಯೋಗವು ಕಠಿಣ ತೀರ್ಮಾನಗಳಿಗೆ ಬಂದಿದ್ದು, ಮತಗಟ್ಟೆ ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಬೇಕು ಎಂದು ಚುನಾವಣಾ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಮತ್ತು ಸೂಚನೆ ನೀಡಿರುವರು.


               ಬಹು ಗುರುತಿನ ಚೀಟಿಗಳನ್ನು ಪೋಟರ್ಸ್ ಲೀಸ್ಟ್ ಗಳಿಂದ ಹಿಂತೆಗೆಯಲಾಗಿದೆ. ಎರಡು ಮತಗಳನ್ನು ಪಡೆದವರ ಹೆಸರನ್ನು ರಾಜಕೀಯ ಪಕ್ಷಗಳಿಗೆ ಹಸ್ತಾಂತರಿಸಲಾಗುವುದು. ಮತ ಚಲಾಯಿಸಿದ ಬಳಿಕ, ಶಾಯಿ ಒಣಗುವವರೆಗೆ ಬೂತ್‍ನೊಳಗೆ ಪ್ರತಿಯೊಬ್ಬ ಮತದಾರರನ್ನೂ ಕುಳ್ಳಿರಿಸಬೇಕು ಎಂದು ಆಯೋಗ ನಿರ್ದೇಶನ ನೀಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries