HEALTH TIPS

ಸಮರಸ -ಸಂವಾದ: ಯೋಗ ಮತ್ತು ನ್ಯಾಚ್ಯುರೋಪಥಿ ವೈದ್ಯೆ ಡಾ.ಅಶ್ವಿನಿ ಪಾರೆಕಟ್ಟೆ

 ವರ್ತಮಾನದ ಕಾಲದ ಆರೋಗ್ಯ ವಲಯದ ಸವಾಲುಗಳ ಮಧ್ಯೆ ಜನಸಾಮಾನ್ಯರು ಮತ್ತೆ ಪಾರಂಪರಿಕ ಚಿಕಿತ್ಸಾ ವ್ಯವಸ್ಥೆ, ಯೋಗ-ಆಯುರ್ವೇದಗಳತ್ತ ಆಸಕ್ತರಾಗುತ್ತಿದ್ದಾರೆ. ಆಧುನಿಕ ಚಿಂತನೆ, ವ್ಯವಸ್ಥೆಗಳ ಅಡಿಯಲ್ಲಿ ಜನಪ್ರಿಯ ವ್ಯವಸ್ಥೆಗಳೊಂದಿಗೆ ಭಾರತೀಯ ಚಿಕಿತ್ಸಾ ವ್ಯವಸ್ಥೆಗಳೂ ಬದಲಾಗುತ್ತಿದೆ.

ಜೊತೆಗೆ ನಾವು ಸೇವಿಸುವ ಆಹಾರದ ಬಗೆಗಿನ ಕಾಳಜಿಯೂ ಹೆಚ್ಚುತ್ತಿದೆ. ಬಣ್ಣ-ಬಣ್ಣದ ಸಿದ್ದ ಆಹಾರಗಳು ದೇಹಕ್ಕೆ ಬೀರುತ್ತಿರುವ ಪ್ರತಿಕೂಲ ಪರಿಣಾಮಗಳು, ಸೇವನೆಯ ಕ್ರಮದಲ್ಲಾದ ಸಮಯ ಅವ್ಯವಸ್ಥೆಗಳು ನಮಗೀಗ ನಿಧಾನವಾಗಿ ಮನವರಿಕೆಯಾಗುತ್ತಿದ್ದು ಈ ನಿಟ್ಟಿನಲ್ಲಿ ಡಯಟೀಶನ್ ಸಲಹೆಗಳನ್ನು ಪಡೆಯುವತ್ತ ನಾವೀಗ ಬದಲಾಗಿದ್ದೇವೆ.
       ಈ ನಿಟ್ಟಿನಲ್ಲಿ ಕಾಸರಗೋಡು ಪಾರೆಕಟ್ಟೆಯ ಯುವ ವೈದ್ಯೆ ಡಾ.ಅಶ್ವಿನಿ ಅವರು ಯೋಗ ಮತ್ತು ಆಹಾರ ಸಮತೋಲನ ವ್ಯವಸ್ಥೆ(ಡಯಟಿಂಗ್) ಗಳ ಬಗ್ಗೆ ಉನ್ನತ ಅಧ್ಯಯನಗಳೊಂದಿಗೆ ಜನರ ಸೇವೆಗೆ ಲಭ್ಯರಿದ್ದು, ಈ ಬಗ್ಗೆ ನಿಖರವಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ಸಮರಸ ಸುದ್ದಿಯು ವೀಕ್ಷಕರಿಗಾಗಿ ಡಾ.ಅಶ್ವಿನಿ ಅವರೊಂದಿಗೆ ನಡೆಸಿದ ಮುಕ್ತ ಸಂವಾದದ ಆಯ್ದ ಭಾಗಗಳನ್ನು ವೀಕ್ಷಿಸಬಹುದು. ಸಹೃದಯರು ವೀಕ್ಷಿಸಿ ಅಭಿಪ್ರಾಯ ವ್ಯಕ್ತಪಡಿಸಬೇಕೆಂದು ವಿನಂತಿ


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries