HEALTH TIPS

ರಾಜ್ಯದಲ್ಲಿ ಇಂದು 31,337 ಮಂದಿಗೆ ಕೋವಿಡ್ ದೃಢ: 45,926 ಮಂದಿ ಗುಣಮುಖ: ಪರೀಕ್ಷಾ ಸಕಾರಾತ್ಮಕ ದರ ಶೇ.23.29

            ತಿರುವನಂತಪುರ: ರಾಜ್ಯದಲ್ಲಿ ಇಂದು 31,337 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 4320, ಎರ್ನಾಕುಳಂ 3517, ತಿರುವನಂತಪುರ 3355, ಕೊಲ್ಲಂ 3323, ಪಾಲಕ್ಕಾಡ್ 3105, ಕೋಝಿಕೋಡ್ 2474, ಆಲಪ್ಪುಳ 2353, ತ್ರಿಶೂರ್ 2312, ಕೊಟ್ಟಾಯಂ 1855, ಕಣ್ಣೂರು 1374, ಪತ್ತನಂತಿಟ್ಟು 1149, ಇಡುಕ್ಕಿ 830, ಕಾಸರಗೋಡು 739 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 

             ಕಳೆದ 24 ಗಂಟೆಗಳಲ್ಲಿ 1,34,553 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.23.29 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್‍ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,81,49,395 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.

             ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ, ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಕೋವಿಡ್  ಖಚಿತಪಡಿಸಿಲ್ಲ. ಯುಕೆ (115), ದಕ್ಷಿಣ ಆಫ್ರಿಕಾ (9) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 125 ಮಂದಿ ಜನರಿಗೆ ಈವರೆಗೆ ಸೋಂಕು ದೃಢಪಡಿಸಲಾಗಿದೆ. ಈ ಪೈಕಿ 124 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.

               ಕಳೆದ  24 ಗಂಟೆಗಳಲ್ಲಿ 97 ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ  6,612 ಕ್ಕೆ ಏರಿಕೆಯಾಗಿದೆ. 

       ಇಂದು, ಸೋಂಕಿನಿಂದ ಬಳಲುತ್ತಿರುವವರಲ್ಲಿ 150 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 28,921 ಮಂದಿ ಜನರಿಗೆ ಸೋಂಕು ತಗುಲಿತು. 2157 ಮಂದಿಗೆ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 4149, ಎರ್ನಾಕುಳಂ 3377, ತಿರುವನಂತಪುರ 3116, ಕೊಲ್ಲಂ 3309, ಪಾಲಕ್ಕಾಡ್ 1689, ಕೋಝಿಕೋಡ್ 2416, ಆಲಪ್ಪುಳ 2331, ತ್ರಿಶೂರ್ 2294, ಕೊಟ್ಟಾಯಂ 1726, ಕಣ್ಣೂರು 1271, ಪತ್ತನಂತಿಟ್ಟು 1114, ಇಡುಕ್ಕಿ 84, ಕಾಸರಗೋಡು 714, ವಯನಾಡ್ 611 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

             ಇಂದು 109 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 23, ತಿರುವನಂತಪುರ, ಎರ್ನಾಕುಳಂ ತಲಾ 15, ಕಾಸರಗೋಡು 13, ಕೊಲ್ಲಂ 12, ಪಾಲಕ್ಕಾಡ್ 11, ತ್ರಿಶೂರ್ 10, ವಯನಾಡ್ 5, ಕೊಟ್ಟಾಯಂ 2, ಪತ್ತನಂತಿಟ್ಟು, ಇಡುಕ್ಕಿ ಮತ್ತು ಕೋಝಿಕೋಡ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಕಂಡುಬಂದಿದೆ. 

             ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 45,926 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 7919, ಕೊಲ್ಲಂ 1818, ಪತ್ತನಂತಿಟ್ಟು 270, ಆಲಪ್ಪುಳ 1020, ಕೊಟ್ಟಾಯಂ 3753, ಇಡುಕಿ 342, ಎರ್ನಾಕುಳಂ 6336, ತ್ರಿಶೂರ್ 4898, ಪಾಲಕ್ಕಾಡ್ 1433, ಮಲಪ್ಪುರಂ 4460, ಕೊಝಿಕೋಡ್ 4169, ವಯನಾಡ್ 1309, ಕಣ್ಣೂರು 5349, ಕಾಸರಗೋಡು 2850 ಎಂಬಂತೆ ಸೋಂಕಿನಿಂದ ಮುಕ್ತರಾಗಿದ್ದಾರೆ.  ಇದರೊಂದಿಗೆ 3,47,626 ಮಂದೆಇ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 18,46,105 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.

              ಪ್ರಸ್ತುತ ರಾಜ್ಯದಲ್ಲಿ 10,10,995 ಮಂದಿ ಜನರು ವಿವಿಧ ಜಿಲ್ಲೆಗಳಲ್ಲಿ ನಿರೀಕ್ಷಣೆಯಲ್ಲಿದ್ದಾರೆ . ಈ ಪೈಕಿ 9,73,021 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 37,974 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 5225 ಮಂದಿ ಜನರನ್ನು ಇಂದು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

                   ಇಂದು 3 ಹೊಸ ಹಾಟ್‍ಸ್ಪಾಟ್‍ಗಳಿವೆ. ಯಾವುದೇ ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿಲ್ಲ. ಪ್ರಸ್ತುತ ಒಟ್ಟು 856 ಹಾಟ್‍ಸ್ಪಾಟ್‍ಗಳಿವೆ.  


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries