HEALTH TIPS

ಸುರೇಶ್‍ಗೋಪಿ ಫ್ಯಾನ್ಸ್ ವತಿಯಿಂದ ರಕ್ತದಾನ ಶಿಬಿರ

           ಕಾಸರಗೋಡು: ಚಿತ್ರನಟ, ರಾಜ್ಯಸಭಾ ಸದಸ್ಯ ಸುರೇಶ್‍ಗೋಪಿ ಫ್ಯಾನ್ಸ್ ಆ್ಯಂಡ್ ವೆಲ್‍ಫೇರ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ರಕ್ತದಾನ ಶಿಬಿರ ಜನರಲ್ ಆಸ್ಪತ್ರೆಯಲ್ಲಿ ನಡೆಯಿತು. ಸಂಘಟನೆ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಮನೋಜ್‍ಕುಮಾರ್ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು ದೇಶ ಕೋವಿಡ್ ಸಂಕಷ್ಟದಲ್ಲಿ ಸಿಲುಕಿದ್ದು, ಈ ಸಂದರ್ಭ ಜೀವದ್ರವವಾಗಿರುವ ರಕ್ತಕ್ಕಾಗಿ ಜನರು ಸಂಕಷ್ಟಪಡದಿರಬೇಕಾದರೆ ಇಂತಹ ಶಿಬಿರ ಇಂದಿನ ಕಾಲಘಟ್ಟದಲ್ಲಿ ಅನಿವಾರ್ಯ ಎಂದು ತಿಳಿಸಿದರು.

              ಪಿ.ಸತೀಶ್, ಅಖಿಲ್ ಚುಂಡಯಿಲ್, ಜಿತೇಶ್ ಬೋವಿಕ್ಕಾನ, ರಾಜೇಶ್ ಪ್ರಣವಂ, ಇ.ಸುಧೀಶ್ ಕುಮಾರ್, ಎ.ಅಜೇಶ್ ಕುಮಾರ್, ಕೆ. ಅಬಿತ್ ಕುಮಾರ್, ಸುಮೇಶ್ ಮುಂತಾದವರು ರಕ್ತದಾನ ಮಾಡಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries