HEALTH TIPS

ಕಾರಣವಿಲ್ಲದೇ ರೈಲಿನ ಸರಪಳಿ ಎಳೆದರೆ ಆಗುವ ತೊಂದರೆಗಳಿವು: ಇಲ್ಲಿದೆ ರೈಲ್ವೆ ವಿಡಿಯೊ

         ನವದೆಹಲಿ: ಪ್ರಯಾಣಿಕರೊಬ್ಬರು ರೈಲಿನ ಅಲಾರಾಂ ಚೈನ್ ಎಳೆದಿದ್ದರಿಂದ ನದಿಯೊಂದರ ಸೇತುವೆಯ ಮೇಲೆ ನಿಂತ ರೈಲನ್ನು ಸಹಾಯಕ ಲೋಕೊಪೈಲಟ್‌ ಜೀವದ ಹಂಗು ತೊರೆದು ಮರುಚಾಲು ಮಾಡುತ್ತಿರುವ ವಿಡಿಯೊವನ್ನು ರೈಲ್ವೆ ಸಚಿವಾಲಯ ಶನಿವಾರ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ.

           ಕೇಂದ್ರ ರೈಲ್ವೇಯ ಸಹಾಯಕ ಲೋಕೊಪೈಲಟ್ ಸತೀಶ್ ಕುಮಾರ್ ಅವರು 'ಗೋದಾನ್ ಎಕ್ಸ್‌ಪ್ರೆಸ್‌'ನ ಎಂಜಿನ್‌ನ ಕೆಳಗೆ ಹೋಗಿ ಅಲಾರಾಂ ಸರಪಳಿಯನ್ನು ಮರುಹೊಂದಿಸುತ್ತಿರುವುದು ವಿಡಿಯೊದಲ್ಲಿದೆ.


            'ಅನಿವಾರ್ಯ ಕಾರಣವಿಲ್ಲದೆ ಸರಪಳಿಯನ್ನು ಎಳೆಯುವುದರಿಂದ ಹಲವರಿಗೆ ತೊಂದರೆಯಾಗುತ್ತದೆ' ಎಂದು ರೈಲ್ವೆ ಹೇಳಿದೆ.

ತುರ್ತು ಸಂದರ್ಭದಲ್ಲಿ ಮಾತ್ರ ಸರಪಳಿ ಎಳೆಯುವಂತೆ ರೈಲ್ವೆ ಮನವಿ ಮಾಡಿಕೊಂಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries