ಸಮರಸ ಚಿತ್ರಸುದ್ದಿ: ಬದಿಯಡ್ಕ: ಆಲಿಂಜ ಶ್ರೀ ಮಹಾವಿಷ್ಣು ದೇವಸ್ಥಾನದ ಮೂಡು ಭಾಗದಲ್ಲಿ ಹಾಗೂ ನೈರುತ್ಯ ಭಾಗದಲ್ಲಿ ಉಂಟಾದ ಭೂಕುಸಿತವನ್ನು ಸರ್ಕಾರಿ ಅಧಿಕೃತರು ವೀಕ್ಷಿಸಿದರು. ಗ್ರಾಮಪಂಚಾಯಿತಿ ಅಧ್ಯಕ್ಷ, ಕಾರ್ಯದರ್ಶಿ, ವಾರ್ಡು ಸದಸ್ಯೆ, ಗ್ರಾಮಾಧಿಕಾರಿಗಳು ವೀಕ್ಷಿಸಿ ಪರಿಸ್ಥಿತಿಯ ಗಂಭೀರತೆಯನ್ನು ತಿಳಿದುಕೊಂಡರು.




.jpg)
