ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಕೂಡ್ಲು ಶ್ರೀ ಕಂಠಪ್ಪಾಡಿ ಶ್ರೀ ಸುಬ್ರಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಸಂಕ್ರಮಣದ ಪ್ರಯುಕ್ತ ಮಂಗಳವಾರ ರಕ್ತೇಶ್ವರಿ ತಂಬಿಲ, ಕದಿರು ಪೂಜೆ- ದೇವಸ್ಥಾನ ತುಂಬಿಸುವ ಸಮಾರಂಭ, ಪೂಜೆ ನೆರವೇರಿತು. ಭಕ್ತ ಜನರು ಸೇರಿ ಪ್ರಾರ್ಥಿಸಿ ಕದಿರು ಪ್ರಸಾದ ಮನೆಗಳಿಗೆ ಕೊಂಡೊಯ್ದರು.
0
samarasasudhi
ಅಕ್ಟೋಬರ್ 18, 2023
ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಕೂಡ್ಲು ಶ್ರೀ ಕಂಠಪ್ಪಾಡಿ ಶ್ರೀ ಸುಬ್ರಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಸಂಕ್ರಮಣದ ಪ್ರಯುಕ್ತ ಮಂಗಳವಾರ ರಕ್ತೇಶ್ವರಿ ತಂಬಿಲ, ಕದಿರು ಪೂಜೆ- ದೇವಸ್ಥಾನ ತುಂಬಿಸುವ ಸಮಾರಂಭ, ಪೂಜೆ ನೆರವೇರಿತು. ಭಕ್ತ ಜನರು ಸೇರಿ ಪ್ರಾರ್ಥಿಸಿ ಕದಿರು ಪ್ರಸಾದ ಮನೆಗಳಿಗೆ ಕೊಂಡೊಯ್ದರು.