ಉಪ್ಪಳ: ಪ್ರಸಿದ್ದ ಯಕ್ಷಗಾನ ಕಲಾವಿದ ಕೆ.ರಮೇಶ್ ಶೆಟ್ಟಿ ಬಾಯಾರ್ ಅವರ ಕಲಾಕ್ಷೇತ್ರದ ಸಾಧನೆಯನ್ನು ಗುರುತಿಸಿ ಕೇರಳ ಸರ್ಕಾರ ಪ್ರಸ್ತುತ ಸಾಲಿನ ಪೋಕ್ ಲೋರ್ ಅಕಾಡೆಮಿ(ಜಾನಪದ) ಪ್ರಶಸ್ತಿಗೆ ಆಯ್ಕೆ ಮಾಡಿದೆ.
ರಮೇಶ್ ಶೆಟ್ಟಿ ಬಾಯಾರ್ ಅವರು ಮಂಜೇಶ್ವರ ತಾಲೂಕಿನ ಪೈವಳಿಕೆ ಪಂಚಾಯಿತಿ ಬಾಯಾರು ನಿವಾಸಿ. ಸುಮಾರು 57 ವರ್ಷದ ಕಲಾ ಅನುಭವಿ.ವೇಷಧಾರಿಯಾಗಿ,ನಿರ್ದೇಶಕರಾಗಿ,ಪ್ರಸಾಧನ ಕಲಾವಿದರಾಗಿ,ಯಕ್ಷಗಾನ ಶಿಕ್ಷಕನಾಗಿ ಪ್ರಸಿದ್ಧ ರು.