HEALTH TIPS

ಒಳಉಡುಪು ಕಳವು ಪ್ರಕರಣದಲ್ಲಿ ಸರ್ಕಾರ ಸಹ ಶಾಮೀಲಾಗಿರುವುದನ್ನು ಶಂಕಿಸಿದ ನ್ಯಾಯಾಲಯ

                 ನವದೆಹಲಿ: ಮಾಜಿ ಸಚಿವರ ಪ್ರಕರಣದಲ್ಲಿ ಸರ್ಕಾರದ ಷಡ್ಯಂತ್ರವನ್ನು ಸುಪ್ರೀಂ ಕೋರ್ಟ್ ಶಂಕಿಸಿದೆ. ಒಂದು ಹಂತದಲ್ಲಿ ಮಾಜಿ ಸಚಿವ ಆಂಟೋನಿ ರಾಜು ಅವರು ಸಾಕ್ಷ್ಯಿನಾಶಪಡಿಸಿದ ಆರೋಪಿಗಳಾಗಿರುವ ಪ್ರಕರಣದಲ್ಲಿ ಸರ್ಕಾರ ಆರೋಪಿ ಜತೆ ಕೈಜೋಡಿಸುತ್ತೇ  ಎಂದು ಕೋರ್ಟ್ ಪ್ರಶ್ನಿಸಿತು.

                   1990ರಲ್ಲಿ ವಿಮಾನ ನಿಲ್ದಾಣದಲ್ಲಿ ಮಾದಕ ದ್ರವ್ಯ ಹಾಶಿಶ್‍ನೊಂದಿಗೆ ಬಂಧನಕ್ಕೊಳಗಾಗಿದ್ದ ಆಸ್ಟ್ರೇಲಿಯನ್ ಪ್ರಜೆಯೊಬ್ಬರು ಪ್ರಕರಣದಿಂದ ಪಾರಾಗಲು ಒಳಉಡುಪು ಕದ್ದಿದ್ದಾರೆ ಎಂಬ ಪ್ರಕರಣವನ್ನು ಪರಿಗಣಿಸುವಾಗ ನ್ಯಾಯಾಲಯದ ಪ್ರಶ್ನೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿವಾದ ಮಂಡಿಸಲು ರಾಜ್ಯ ಸರ್ಕಾರ ಸಿದ್ಧವಿಲ್ಲ ಎಂದು ನ್ಯಾಯಾಲಯ ಟೀಕಿಸಿದೆ. ಸತ್ಯಗಳು ಸ್ಪಷ್ಟÁಗಿವೆ ಮತ್ತು ಪ್ರತಿ ಅಫಿಡವಿಟ್‍ನಲ್ಲಿ ಕೇರಳ ಇನ್ನೇನು ನೀಡಬೇಕೆಂದು ನ್ಯಾಯಾಲಯ ಕೇಳಿದೆ.

                 1990 ರಲ್ಲಿ, ಆಸ್ಟ್ರೇಲಿಯಾದ ಪ್ರಜೆಯನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಖುಲಾಸೆಗೊಳಿಸಿತು. ನಂತರ 1994 ರಲ್ಲಿ, ಅಂದು ವಂಚಿಯೂರ್ ನ್ಯಾಯಾಲಯದಲ್ಲಿ ಕಿರಿಯ ವಕೀಲರಾಗಿದ್ದ ಆಂಟೋನಿ ರಾಜು ವಿರುದ್ಧ, ಸಾಕ್ಷ್ಯ ಪ್ರದರ್ಶನದ ವೇಳೆ ಅವರು ನ್ಯಾಯಾಲಯಕ್ಕೆ ಹಾಜರುಪಡಿಸಿದ ಒಳಉಡುಪುಗಳನ್ನು  ಕದ್ದು ಅದರ ಬದಲಿಗೆ ಇನ್ನೊಂದನ್ನು ಹಾಜರುಪಡಿಸಿದ್ದರು. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries