ಕಾಸರಗೋಡು: ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರು ಜಿಲ್ಲಾ ಚುನಾವಣಾ ನಿರ್ವಹಣಾ ಯೋಜನೆಯನ್ನು (ಡಿಇಎಂಪಿ)ನಿನ್ನೆ ಬಿಡುಗಡೆ ಮಾಡಿದರು.
ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೈನಿಕರ, ತೃಕರಿಪುರ ಎಆರ್ಒ ಪಿ.ಶಾಜು, ಡೆಂಪ್ ಉಸ್ತುವಾರಿ ವಹಿಸಿದ್ದ ಜಿಲ್ಲಾ ಉದ್ಯೋಗಾಧಿಕಾರಿ ಅಜಿತ್ ಜಾನ್, ಚುನಾವಣಾ ಅಪರ ಜಿಲ್ಲಾಧಿಕಾರಿ ಪಿ. ಅಖಿಲ್, ನೋಡಲ್ ಅಧಿಕಾರಿಗಳಾದ ವಿ. ಚಂದ್ರನ್, ಆದಿಲ್ ಮೊಹಮ್ಮದ್, ಆಸಿಫ್ ಅಲಿಯಾರ್, ಲಿಲಿತ್ ಥಾಮಸ್, ಎ. ಲೀನಾ, ಪಿ. ಸುರ್ಜಿತ್, ಆರ್ಯ ಪಿರಾಜ್, ತರಬೇತಿ ಸಹಾಯಕ ನೋಡಲ್ ಅಧಿಕಾರಿ ಕೆ. ಬಾಲಕೃಷ್ಣ ಭಾಗವಹಿಸಿದ್ದರು.