HEALTH TIPS

ದೇಲಂಪಾಡಿ ನಿವಾಸಿ ಮೃತದೇಹ ಪಯ್ಯನ್ನೂರಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ದೇಲಂಪಾಡಿ ಪಂಚಾಯಿತಿ ಉರ್ಡೂರು ಚೇಡಿಮೂಲೆ ನಿವಾಸಿ ಆರ್. ಧನಂಜಯನ್(20)ಎಂಬವರ ಮೃತದೇಹ ಪಯ್ಯನ್ನೂರಿನ ವಸತಿಗೃಹದ ಕೊಠಡಿಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಯ್ಯನ್ನೂರಿನ ಮಾಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು, ಪಯ್ಯನ್ನೂರಿನಲ್ಲಿ ವಾಸಿಸುತ್ತಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries