HEALTH TIPS

ಎಡನೀರು ಮಠದಲ್ಲಿ ಏತಡ್ಕ ಹಾಗೂ ಬೆದ್ರಂಪಳ್ಳ ತಂಡದವರಿಂದ ಭಜನಾ ಸಂಕೀರ್ತನೆ

ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪಂಚಮ ಚಾತುರ್ಮಾಸ್ಯದ ಅಂಗವಾಗಿ ಮಂಗಳವಾರ ಏತಡ್ಕದ ಶ್ರೀ ವಿಶ್ಚವಪ್ರಿಯ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಿತು.

ಸೋಮವಾರ ಬೆದ್ರಂಪಳ್ಳದ ಶ್ರೀಗಣೇಶ ಭಜನಾ ಮಂಡಳಿವರಿಂದ ಭಜನಾ ಸಂಕೀರ್ತನೆ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries