ಸಮರಸ ಚಿತ್ರಸುದ್ದಿ: ಬದಿಯಡ್ಕ: ಏಪ್ರಿಲ್ 9 ರಂದು ಶ್ರೀ ಎಡನೀರು ಮಠದ ಮುಂಭಾಗದಲ್ಲಿ ನಡೆಯಲಿರುವ ಒತ್ತೆಕೋಲ (ಕೆಂಡ ಸೇವೆ) ದ ಆಮಂತ್ರಣ ಪತ್ರಿಕೆಯನ್ನು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಬಿಡುಗಡೆಗೊಳಿಸಿದರು.
0
samarasasudhi
ಮಾರ್ಚ್ 13, 2026
ಸಮರಸ ಚಿತ್ರಸುದ್ದಿ: ಬದಿಯಡ್ಕ: ಏಪ್ರಿಲ್ 9 ರಂದು ಶ್ರೀ ಎಡನೀರು ಮಠದ ಮುಂಭಾಗದಲ್ಲಿ ನಡೆಯಲಿರುವ ಒತ್ತೆಕೋಲ (ಕೆಂಡ ಸೇವೆ) ದ ಆಮಂತ್ರಣ ಪತ್ರಿಕೆಯನ್ನು ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಬಿಡುಗಡೆಗೊಳಿಸಿದರು.