ಸಮರಸ ಚಿತ್ರಸುದ್ದಿ: ಬದಿಯಡ್ಕ: ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ, ಕಾಸರಗೋಡು ನಗರದ ಹಲವು ಶಾಖೆಯ ಸಮಿತಿಯ ಸದಸ್ಯರಿಂದ ಪೆರಡಾಲ ಶ್ರೀ ಉದನೇಶ್ವರದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಶ್ರಮದಾನ ಸೇವೆಯ ಮೂಲಕ ಕ್ಷೇತ್ರ ಪರಿಸರವನ್ನು ಶುಚಿಗೊಳಿಸಲಾಯಿತು.
0
samarasasudhi
ಮಾರ್ಚ್ 17, 2026
ಸಮರಸ ಚಿತ್ರಸುದ್ದಿ: ಬದಿಯಡ್ಕ: ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ, ಕಾಸರಗೋಡು ನಗರದ ಹಲವು ಶಾಖೆಯ ಸಮಿತಿಯ ಸದಸ್ಯರಿಂದ ಪೆರಡಾಲ ಶ್ರೀ ಉದನೇಶ್ವರದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಶ್ರಮದಾನ ಸೇವೆಯ ಮೂಲಕ ಕ್ಷೇತ್ರ ಪರಿಸರವನ್ನು ಶುಚಿಗೊಳಿಸಲಾಯಿತು.