ಸಮರಸ ಚಿತ್ರಸುದ್ದಿ: ಕಾಸರಗೋಡು: ಕಾಸರಗೋಡಿನ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದಿಂದ ಮಲಯಾಳ ಸಾಹಿತ್ಯದಲ್ಲಿ ಪ್ರಿಯಲತಾ ಪಿ (ಶೈಕ್ಷಣಿಕ ಸಲಹೆಗಾರ್ತಿ, ಶ್ರೀ ನಾರಾಯಣ ಗುರು ಮುಕ್ತ ವಿಶ್ವವಿದ್ಯಾನಿಲಯ)ಪಿಎಚ್ಡಿ ಪದವಿ ಪಡೆದುಕೊಂಡಿದ್ದಾರೆ. ಇವರು ಕಾಸರಗೋಡಿನ ಬೇಕಲದ ಮಲಾಂಕುನ್ನು ನಿವಾಸಿ ದಿ. ಕುಞÂಕಣ್ಣನ್ ಮತ್ತು ಪ್ರಸನ್ನ ಕುಮಾರಿ ದಂಪತಿ ಪುತ್ರಿ.


