ಹೊಸಂಗಡಿಯಲ್ಲಿ ಇಂದಿರಾ ಗಾಂಧಿ ಪುಣ್ಯತಿಥಿ ಆಚರಣೆ
ಮಂಜೇಶ್ವರ: ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ 34ನೇ ಪುಣ್ಯತಿಥಿ ಹೊಸಂಗಡಿ ಹಿಲ್ಸೈಡ್ ಆಡಿಟೋರಿಯಂನಲ್ಲಿ ಜರುಗಿತು. ದಲಿತ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಜರುಗಿದ ಸಮಾರಂಭದಲ್ಲಿ ಗುರುವಪ್ಪ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದು, ಮಂಜೇಶ್ವರ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಶಶಿಕಲಾ ಪುಷ್ಪಾರ್ಚನೆಗೈದರು. ಸಂಕಬೈಲು ಸತೀಶ ಅಡಪ ಮುಖ್ಯ ಭಾಷಣೆಗೈದರು. ನೇತಾರರಾದ ನಾಗೇಶ್ ಮಂಜೇಶ್ವರ, ಮಾಲಿಂಗ ಮಂಜೇಶ್ವರ , ಕೆ.ವಿ.ರಾಮನ್, ಎ.ಕೆ.ರೈ, ನಾಸಿರ್ ಹೊಸಂಗಡಿ, ಅಬ್ದುಲ್ ರಹ್ಮಾನ್, ರಹೀಂ, ಬಿಜು, ಶ್ರಿಜು, ನಾರಾಯಣ, ರೋನಿ , ನಿವೃತ್ತ ಸೈನಿಕ ಸುಂದರ, ಪ್ರದೀಪ್ ಕುಮಾರ್, ಉದಯಕುಮಾರ್ ಹೊಸಬೆಟ್ಟು, , ದೇವಕಿ, ಶಾರದಾ, ದಿವ್ಯಾ, ಬಿಂದು ಮುಂತಾದವರು ಉಪಸ್ಥಿತರಿದ್ದರು.
ಮಂಜೇಶ್ವರ: ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ 34ನೇ ಪುಣ್ಯತಿಥಿ ಹೊಸಂಗಡಿ ಹಿಲ್ಸೈಡ್ ಆಡಿಟೋರಿಯಂನಲ್ಲಿ ಜರುಗಿತು. ದಲಿತ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಜರುಗಿದ ಸಮಾರಂಭದಲ್ಲಿ ಗುರುವಪ್ಪ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದು, ಮಂಜೇಶ್ವರ ಗ್ರಾಮ ಪಂಚಾಯತು ಉಪಾಧ್ಯಕ್ಷೆ ಶಶಿಕಲಾ ಪುಷ್ಪಾರ್ಚನೆಗೈದರು. ಸಂಕಬೈಲು ಸತೀಶ ಅಡಪ ಮುಖ್ಯ ಭಾಷಣೆಗೈದರು. ನೇತಾರರಾದ ನಾಗೇಶ್ ಮಂಜೇಶ್ವರ, ಮಾಲಿಂಗ ಮಂಜೇಶ್ವರ , ಕೆ.ವಿ.ರಾಮನ್, ಎ.ಕೆ.ರೈ, ನಾಸಿರ್ ಹೊಸಂಗಡಿ, ಅಬ್ದುಲ್ ರಹ್ಮಾನ್, ರಹೀಂ, ಬಿಜು, ಶ್ರಿಜು, ನಾರಾಯಣ, ರೋನಿ , ನಿವೃತ್ತ ಸೈನಿಕ ಸುಂದರ, ಪ್ರದೀಪ್ ಕುಮಾರ್, ಉದಯಕುಮಾರ್ ಹೊಸಬೆಟ್ಟು, , ದೇವಕಿ, ಶಾರದಾ, ದಿವ್ಯಾ, ಬಿಂದು ಮುಂತಾದವರು ಉಪಸ್ಥಿತರಿದ್ದರು.