HEALTH TIPS

No title

                ಅಗಲಿದ ಪೆರೆಡೆಂಜಿಯವರಿಗೆ ಶ್ರದ್ಧಾಂಜಲಿ  ಸಭೆ
  ಮುಳ್ಳೇರಿಯ:  ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ಇದರ ನಿದರ್ೇಶಕರು,  ಕಾತರ್ಿಕೇಯ ಕಲಾ ನಿಲಯದ ಸಕ್ರಿಯ ಕಾರ್ಯಕರ್ತರು, ರಂಗ ಕಲಾವಿದರು, ಹಿರಿಯ ಯಕ್ಷಗಾನ ಕಲಾವಿದರು, ಯಕ್ಷಗಾನ ಪ್ರಸಂಗ ಕರ್ತರು, ಸಹೃದಯರೂ ಆಗಿದ್ದ ಪೆರಡಂಜಿ ಗೋಪಾಲಕೃಷ್ಣ  ಭಟ್ ಇತ್ತೀಚಿಗೆ ವಿಧಿವಶರಾದ ಬಗ್ಗೆ ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ  ಸಂತಾಪ ಸೂಚಕ ಸಭೆಯನ್ನು ನಡೆಸಿ  ಶ್ರದ್ಧಾಂಜಲಿ ಸಲ್ಲಿಸಲಾಯಿತು.
    ಈಶ್ವರ ಭಟ್  ಬಳ್ಳಮೂಲೆ ಅಧ್ಯಕ್ಷತೆವಹಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಪ್ರತಿಷ್ಠಾನದ ಪ್ರಗತಿಯಲ್ಲಿ ಸದಾ ಕಾಲ ನಿದರ್ೇಶನಗಳನ್ನಿತ್ತು ಸಕ್ರಿಯವಾಗಿ ಸಾನಿಧ್ಯ ವಹಿಸಿದ ಪೆರಡಂಜಿ ಗೋಪಾಲಕೃಷ್ಣ  ಭಟ್  ಇವರ ಬಗ್ಗೆ  ಹಲವು ವಿಚಾರಗಳನ್ನು ಸದಸ್ಯರು ಸಂಸ್ಮರಣೆ ಮಾಡಿದರು. 
   ಪೆರಡಂಜಿ ಗೋಪಾಲಕೃಷ್ಣ  ಭಟ್  ಇವರ  ಅಭಿಮಾನಿಗಳನ್ನೂ ಒಡನಾಡಿಗಳನ್ನೂ ಸೇರಿಸಿಕೊಂಡು ನ. 6 ರಂದು  ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ  ಕ್ಷೇತ್ರದ ಸಭಾಂಗಣದಲ್ಲಿ  ಸಂಸ್ಮರಣಾ ಕಾರ್ಯಕ್ರಮವನ್ನು  ನಡೆಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
   ರಾಘವೇಂದ್ರ ಉಡುಪುಮೂಲೆ, ಅನುಪಮಮಾ ರಾಘವೇಂದ್ರ, ರಾಜೇಶ್ವರಿ, ಸುಬ್ರಹ್ಮಣ್ಯ ಭಟ್  ಅಡ್ಕ,  ಡಾ. ಶಿವಕುಮಾರ ಅಡ್ಕ, ಗೋವಿಂದ ಬಳ್ಳಮೂಲೆ ಉಪಸ್ಥಿತರಿದ್ದರು. ಕಾರ್ಯದಶರ್ಿ ಮುರಳಿಕೃಷ್ಣ ಸ್ಕಂದ ಸ್ವಾಗತಿಸಿ,  ಕೃಷ್ಣ ಭಟ್  ಅಡ್ಕ ವಂದಿಸಿದರು

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries