HEALTH TIPS

No title

               ಮಿನಿ ಕ್ಯಾಂಪೂರಿಯ ಉತ್ಸವ ಗೀತೆ ಬಿಡುಗಡೆ
   ಕುಂಬಳೆ: ಮಕ್ಕಳೆಂದರೆ ದೇವರತೋಟದಲ್ಲಿ ಅರಳಿದ ಹೂಗಳು. ಶಿಕ್ಷಣ ಜೀವನವನ್ನು ಅರಳಿಸುವ ಹೂಗಳು. ಲಭಿಸಿದ ಬೀಜಗಳನ್ನು ಹೆಮ್ಮರವಾಗಿ ಬೆಳೆಸಿ; ದೇಶಕ್ಕೆ ಮಾದರಿಯ ಪ್ರಜೆಗಳಾಗಿಸಿ ಎಂದು ಜಿಲ್ಲಾಮಟ್ಟದ ಸ್ಕೌಟ್-ಗೈಡ್ಸ್ ಮಿನಿಕ್ಯಾಂಪುರಿಯ ಉತ್ಸವ ಗೀತೆ ಕ್ಯಾಸೆಟ್ನ್ನು ಪೂರ್ವಭಾವಿಯಾಗಿ ಸೋಮವಾರ ಬಿಡುಗಡೆಗೊಳಿಸಿದ ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು ತಿಳಿಸಿದರು.
   ವೇದಿಕೆಯಲ್ಲಿ ಬೇರ್ಕಡವು ಶ್ಯಾಂಭಟ್, ಆಡಳಿತ ಸಮಿತಿ ಅಧ್ಯಕ್ಷ ಎಸ್.ಎನ್.ರಾವ್. ಮುನ್ನಿಪ್ಪಾಡಿ, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಆಚಾರ್ಯ ಉಪಸ್ಥಿತರಿದ್ದು ಶುಭಹಾರೈಸಿದರು.
   ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಗೈಡ್ ವಿದ್ಯಾಥರ್ಿನಿಯರು ಪ್ರಾರ್ಥನೆ ಹಾಡಿದರು. ಆಡಳಿತಾಧಿಕಾರಿ ಶ್ಯಾಂಭಟ್ ದಭರ್ೆಮಾರ್ಗ ಸ್ವಾಗತಿಸಿ, ಶಿಕ್ಷಕ ಹರಿಪ್ರಸಾದ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶಿವಕುಮಾರಿ ವಂದಿಸಿದರು.
   ಮಂಗಲ್ಪಾಡಿ ಹೈಸ್ಕೂಲಿನ ಚಿತ್ರಕಲಾ  ಅಧ್ಯಾಪಕ ಸತ್ಯನಾರಾಯಣ ಐಲ ಕ್ಯಾಂಪೂರಿಯ ಅಂಗವಾಗಿ ವಿಶೇಷವಾಗಿ ರಚಿಸಿದ ಹಾಡಿನ ಗಾನ ಸಂಯೋಜನೆಯನ್ನು ಮಾಡಿದ್ದು, ಗೀತೆ ಗಮನ ಸೆಳೆಯುತ್ತಿದೆ.



    

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries