ಬದಿಯಡ್ಕ: ಅಯ್ಯಪ್ಪ ಸೇವಾ ಸಂಘ ಚುಕ್ಕಿನಡ್ಕ ಇದರ ರಜತ ಸಂಭ್ರಮ ಹಾಗೂ ತಿರುವಿಳಕ್ ಮಹೋತ್ಸವ ಡಿಸೆಂಬರ್ 20, 21 ರಂದು ನಡೆಯಲಿದೆ. ಇದರ ಭಾಗವಾಗಿ ಆಮಂತ್ರಣ ಪತ್ರಿಕೆಯನ್ನು ಪದ್ಮವಿಭೂಷಣ ರಾಜಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸೇವಾ ಸಂಘದ ಅಧ್ಯಕ್ಷ ವೆಂಕಪ್ಪ ನಾಯ್ಕ್ ಚುಕ್ಕಿನಡ್ಕ, ಕಾರ್ಯದರ್ಶಿ ಮಹೇಶ್ ವಳಕ್ಕುಂಜ, ಗುರುಸ್ವಾಮಿ ಮಧುಸೂದನ, ಕೃಷ್ಣ ಕುಮಾರ್, ವೆಂಕಟ್ರಮಣ ಚುಕ್ಕಿನಡ್ಕ, ಹಾಗೂ ಉತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಚುಕ್ಕಿನಡ್ಕ ಉಪಸ್ಥಿತರಿದ್ದರು.
ಚುಕ್ಕಿನಡ್ಕ ಭಜನಾ ಮಂದಿರದ ರಜತ ಸಂಭ್ರಮದ ಆಮಂತ್ರಣ ಪತ್ರಿಕೆ ಡಾ.ಹೆಗ್ಗಡೆಯವರಿಂದ ಬಿಡುಗಡೆ
0
ಅಕ್ಟೋಬರ್ 26, 2019
ಬದಿಯಡ್ಕ: ಅಯ್ಯಪ್ಪ ಸೇವಾ ಸಂಘ ಚುಕ್ಕಿನಡ್ಕ ಇದರ ರಜತ ಸಂಭ್ರಮ ಹಾಗೂ ತಿರುವಿಳಕ್ ಮಹೋತ್ಸವ ಡಿಸೆಂಬರ್ 20, 21 ರಂದು ನಡೆಯಲಿದೆ. ಇದರ ಭಾಗವಾಗಿ ಆಮಂತ್ರಣ ಪತ್ರಿಕೆಯನ್ನು ಪದ್ಮವಿಭೂಷಣ ರಾಜಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸೇವಾ ಸಂಘದ ಅಧ್ಯಕ್ಷ ವೆಂಕಪ್ಪ ನಾಯ್ಕ್ ಚುಕ್ಕಿನಡ್ಕ, ಕಾರ್ಯದರ್ಶಿ ಮಹೇಶ್ ವಳಕ್ಕುಂಜ, ಗುರುಸ್ವಾಮಿ ಮಧುಸೂದನ, ಕೃಷ್ಣ ಕುಮಾರ್, ವೆಂಕಟ್ರಮಣ ಚುಕ್ಕಿನಡ್ಕ, ಹಾಗೂ ಉತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಚುಕ್ಕಿನಡ್ಕ ಉಪಸ್ಥಿತರಿದ್ದರು.


