ಸಮರಸ ಚಿತ್ರಸುದ್ದಿ: ಪೆರ್ಲ: ಜಿ ಎಚ್ ಎಸ್ ಎಸ್ ಚೆರ್ಕಳದಲ್ಲಿ ನಡೆದ ಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಹೈಸ್ಕೂಲ್ ವಿಭಾಗದ ಕಸಿಕಟ್ಟುವ ಸ್ಪರ್ಧೆಯಲ್ಲಿ ದ್ವಿತೀಯ ಎ ಗ್ರೇಡ್ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಶಾಶ್ವತ್ ಆರ್ ಎನ್. ಈತ ಪೆರ್ಲ ಶ್ರೀಸತ್ಯನಾರಾಯಣ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದು ಅಧ್ಯಾಪಕ ಎನ್ ಕೇಶವಪ್ರಕಾಶ್ ಮತ್ತು ವೈಶಾಲಿ ರವರ ಸುಪುತ್ರ.
ಶಾಶ್ವತ್ ಆರ್.ಎನ್. ರಾಜ್ಯಮಟ್ಟಕ್ಕೆ ಆಯ್ಕೆ
0
ನವೆಂಬರ್ 04, 2022

-shaswath%20r.n..jpg)
